Advertisement
ಬೆಳ್ಳಾರೆ: ಪೊಲೀಸ್ ಠಾಣಾ ವ್ಯಾಪ್ತಿಯ ಸವಣೂರು ಬೀಟ್ ಜನ ಸಂಪರ್ಕ ಸಭೆಯು ಅಂಬೆಡ್ಕರ್ ಭವನದಲ್ಲಿ ಠಾಣಾಧಿಕಾರಿ ಸುಹಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಠಾಣಾಧಿಕಾರಿ ಮಾತನಾಡಿ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಗರಿಕರು ಜಾಗೃತರಾಗಿರುವಂತೆ ತಿಳಿಸಿದರು. ಹಾಗೂ ಠಾಣೆಗೆ ಕ್ಲಪ್ತ ಸಮಯದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಈ ಸಮಯದಲ್ಲಿ ತಿಳಿಸಿದರು.

Advertisement