Advertisement
ಸುಳ್ಯದ ಬಿ. ಇ. ಓ. ಕಚೇರಿಯಲ್ಲಿ ಉದ್ಯೋಗಿ ಆಗಿರುವ ಶಿವ ಪ್ರಸಾದ್ ಕೆ. ವಿ. ಅವರು ತನಗೆ ಸರಕಾರದ ವತಿಯಿಂದ ಮಂಜೂರಾದ 17ಶೇ. ಹೆಚ್ಚುವರಿ ವೇತನ ಖಾತೆಗೆ ಜಮೆ ಆಗಿರುವ ಸಂತಸವನ್ನು ತನ್ನ ಊರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ವತಿಯಿಂದ ಸೇವೆ ನೀಡುತ್ತಿರುವ ಆಂಬುಲೆನ್ಸ್ ಸೇವೆ, ಅಗ್ನಿ ರಕ್ಷಕ ಸೇವೆ, ಯೋಗ ತರಬೇತಿ ಕೇಂದ್ರ, ರಕ್ತ ದಾನ ಶಿಬಿರ ಆಯೋಜನೆ, ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆ ಸೇರಿದಂತೆ ಇತರ ಸಮಾಜಮುಖಿ ಕಾರ್ಯಗಳನ್ನು ಮನಗಂಡು “ತಂನ್ನಿದ ಒಂದಿಷ್ಟು ಸಮಾಜಕ್ಕಾಗಿ” ಎಂಬ ಮಾತಿನಂತೆ ತನ್ನ ದೇಣಿಗೆಯನ್ನು ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಮೂಲಕ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಸೇವಾ ಚಾಲಕರಾದ ರಾಜೇಶ್ ಉತ್ರಂಬೆ ಉಪಸ್ಥಿತರಿದ್ದರು.

Advertisement