Advertisement
ಗಾಂಧಿನಗರ ಮುಹಿಯ್ಯ್ ಸುನ್ನ :ದರ್ಸ್ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸಂಭ್ರಮ ಸಂಪನ್ನ
ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ ) ರವರ ಜನ್ಮದಿನಾಚರಣೆಯ ಅಂಗವಾಗಿ ಗಾಂಧಿನಗರ ಮಸ್ಜಿದ್ ದರ್ಸ್ ವಿದ್ಯಾರ್ಥಿಗಳ 2 ದಿನಗಳ ವಿವಿದ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಇಂದು ಸಂಪನ್ನಗೊಂಡಿತು
ಕಥಾಪ್ರಸಂಗ, ನಅತೆ ಶರೀಫ್, ಖವ್ವಾಲಿ, ಮಲಯಾಳಂ, ಕನ್ನಡ ಗಾನo, ಭಾಷಣ, ಉರ್ದು ವೈಶಿಷ್ಟ ಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ಪ್ರದರ್ಶನ ಗೊಂಡವು, ಮುದರ್ರಿಸ್ ಇರ್ಫಾನ್ ಸಖಾಫಿ ಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು
Advertisement