Advertisement
ಕಳೆದ ಎರೆಡು ದಿನಗಳಲ್ಲಿ ರಾಜ್ಯಾದ್ಯಂತ ಸುದ್ದಿಯಾದ ಪ್ರವೀಣ್ ನೆಟ್ಟಾರ್ ಅವರ ಕೊಲೆ ಪ್ರಕರಣದ ಬೆನ್ನಲ್ಲೇ, ಕೊಲೆಯಾದ ಪ್ರವೀಣ್ ರವರ ನಿವಾಸಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಪ್ರವೀಣ್ ಕುಟುಂಬದ ಜೊತೆ ಮಾತಾಡಿ ಸಾಂತ್ವನ ನೀಡಿದ್ದಾರೆ. ಜೊತೆಗೆ ಸಂಸದ ನಳಿನ್ ಕಟೀಲ್, ಸಿ.ಟಿ. ರವಿ ಮತ್ತಿತರ ನಾಯಕರೂ ಕೂಡಾ ಉಪಸ್ಥಿತರಿದ್ದರು.
Advertisement