Month: September 2022

ಮಡಿಕೇರಿ: ರಾಜಸೀಟ್’ನಲ್ಲಿ‌ ನಾಳೆ ಕಾಫಿ ಡೆ.

ಮಡಿಕೇರಿ ಸೆ.30 : ಅಕ್ಟೋಬರ್ 1 ವಿಶ್ವ ಕಾಫಿ ಡೇ ದಿನ, ಇದರ ಪ್ರಯುಕ್ತ, ಕಾಫಿ ಮಂಡಳಿ ಮಡಿಕೇರಿ ವತಿಯಿಂದ ದಿನಾಂಕ 01/10/22 ರಂದು ಸಂಜೆ 4 ಗಂಟೆಗೆ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಕಾಫಿ ಕಪ್ ಡೇ ಯನ್ನು ಆಯೋಜಿಸಲಾಗಿದೆ. ವಿವಿಧ…

ಕೊಚ್ಚಿ: ಅಲ್-ತಾಝಾ ಪ್ರಿಮಿಯರ್ ಲೀಗ್; ಅಲ್-ತಾಝಾ ಸೂಪರ್ ಕಿಂಗ್ಸ್ ಚಾಂಪಿಯನ್.

ಅಲ್-ತಾಝಾ ಪ್ರಿಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟವು ಕೊಚ್ಚಿ ನಗರದ ವಿಶಾಲವಾದ ಟರ್ಫ್ ಮೈದಾನದಲ್ಲಿ ನಡೆಯಿತು. ಅಲಿ ಮಾಲಿಕತ್ವದ ಅಲ್-ತಾಝಾ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ನಾಗಿ ಹೊರಹೊಮ್ಮಿತು. ಸಿದ್ದೀಕ್ ಮಾಲಿಕತ್ವದ ಅಲ್-ತಾಝಾ ಕೊಚ್ಚಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಈ…

ಅಜ್ಜಾವರ : ಅಂಬೇಡ್ಕರ್ ಭಾವಚಿತ್ರದ ಧ್ವಜ ತೆರವು; ಪ್ರತಿಭಟನೆಯ ಎಚ್ಚರಿಕೆ

ಅಜ್ಜಾವರ ಗ್ರಾಮದ ಮೇನಾಲ ಡಾ ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಅಂಬೇಡ್ಕರ್ ಅವರ ಭಾವುಟವನ್ನು ಅಜ್ಜಾವರ ಪಂಚಾಯತ್ ತೆರವುಗೊಳಿಸಿದ್ದ ಘಟನೆ ನಡೆದಿದ್ದು ಈ ಬಗ್ಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಸಮಿತಿಯ ಜಿಲ್ಲಾ ಮತ್ತು ಸುಳ್ಯ ತಾಲೂಕು, ಅಜ್ಜಾವರ…

ಪ್ರಚಾರಕಷ್ಟೇ ಸೀಮಿತವಾದ ರಾಜ್ಯ ಸರ್ಕಾರ, ಘೋಷಣೆಗಳು ಮಾತ್ರ ಕೆಲಸವೇನು ನಡೆಯುತ್ತಿಲ್ಲ: ಟಿ ಎಂ ಶಹೀದ್

ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಕೇವಲ ಭರವಸೆಯನ್ನು ಮಾತ್ರ ನೀಡುವುದು. ಆದರೆ ಯಾವುದೇ ಘೋಷಣೆಗಳು ಅಥವಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಕೇವಲ ಪ್ರಚಾರಕಷ್ಟೇ ರಾಜ್ಯ ಸರ್ಕಾರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಟಿಎಂ ಶಹೀದ್ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದ್ದಾರೆ. ಸಂದರ್ಭದಲ್ಲಿ ಮಾತನಾಡಿದ ಅವರು…

ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ!

ಸುಳ್ಯ ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ಇದರ ಮಹಾಸಭೆ ಹಾಗೂ 2022-2023 ನೇ ಸಾಲಿನ ನೂತನ ಸಮಿತಿ ರಚನೆ ಸೆಪ್ಟೆಂಬರ್ 25ರಂದು ನಡೆಯಿತು. ಪೈಚಾರು ಕುವ್ವತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಸಭೆಯ ಉದ್ಘಾಟನೆಯನ್ನು ಸ್ಥಳೀಯ ಮಸ್ಜಿದ್ ಖತೀಬರಾದ ಮುನೀರ್ ಸಕಾಫಿ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ