Month: May 2023

ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರ ಬಾಂಧವರಿಗೆ ಧನ್ಯವಾದ ತಿಳಿಸಿದ ಸುಮನ ಬೆಳ್ಳಾರ್ಕರ್.

ಇಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ನನಗೆ ಮತ ಚಲಾಯಿಸಿದ ಎಲ್ಲಾ ಮತದಾರ ಬಂದುಗಳಿಗೆ , ನನ್ನ ಪರವಾಗಿ ಹಗಲಿರುಳು ದಣಿವರಿಯದೆ ಚುನಾವಣಾ ಪ್ರಚಾರ ಕೈಗೊಂಡ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ, ನಮ್ಮೊಂದಿಗೆ…

ಸುಳ್ಯದಲ್ಲಿ ಸಂಚಲನ ಮೂಡಿಸಿದ ಆಮ್ ಆದ್ಮಿ ರೋಡ್ ಶೋ: ನಿರಂತರ 10 ಗಂಟೆ ಕ್ಷೇತ್ರ ಪರ್ಯಟನೆ ನಡೆಸಿದ ಆಪ್ ಅಭ್ಯರ್ಥಿ ಸುಮನ ಮತ್ತು ನೂರಾರು ಕಾರ್ಯಕರ್ತರು

ಸುಳ್ಯ: ಚುನಾವಣಾ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮೇ.8 ರಂದು ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರದಾದ್ಯಂತ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಲಾಯಿತು. ಸುಳ್ಯ ನಗರದಲ್ಲಿ ತೆರೆದ ವಾಹನದಲ್ಲಿ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪ್ರಯಾಣಿಸಿ ಮತದಾರರನ್ನು, ಸಾರ್ವಜನಿಕರನ್ನು…

ಸುಳ್ಯ: ನಗರದ ಪ್ರಮುಖ ಭಾಗಗಳಲ್ಲಿ ‘ಕಾರ್ನರ್ ಮೀಟ್’| ನಖಲಿ ಮಾಡುವುದಿದ್ದರೆ ಸಂಪೂರ್ಣ ನಕಲಿ ಮಾಡಿ ; ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ ಅಶೋಕ್ ಅಡಮಲೆ

ಸುಳ್ಯ: ಮೇ 6 ರಂದು ನಗರದ ಪ್ರಮುಖ ಕಡೆಗಳಾದ ಉಬರಡ್ಕ, ಗಾಂಧಿನಗರ, ಸುಳ್ಯ ಬಸ್ ನಿಲ್ದಾಣ ಬಳಿ ‘ಕಾರ್ನರ್ ಮೀಟ್’ ನಡೆಯಿತು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ…

ಆಪ್ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ರಿಂದ ಮನೆ-ಮನೆ ಭೇಟಿ; ಚುನಾವಣಾ ಪ್ರಚಾರ

ಸುಳ್ಯ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ರಿಂದ ಮೇ.೬ ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಸುಳ್ಯ ತಾಲೂಕಿನ ಕೊಲ್ಲಮೊಗ್ರ, ಹರಿಹರಪಲ್ಲತ್ತಡ್ಕ, ಬಾಳುಗೋಡು ಸುತ್ತಮುತ್ತಲಿನ ಪ್ರದೇಶಗಳ ಮನೆ-ಮನೆ ಗೆ ಭೇಟಿ ನೀಡಿ, ಆದ್ಮಿ…

ಗಾಂಧಿನಗರ: ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಕೆ. ಕೆ. ಅಲಿ ಮುಸ್ಲಿಯಾರ್ ಪಟ್ಟಾಂಬಿ ಮತ್ತುಸುಳ್ಯದ ಉದ್ಯಮಿ ನಾಸಿರ್ ಕಟ್ಟೆಕ್ಕಾರ್ಸ್ ಇವರಿಗೆ ಬೀಳ್ಕೊಡುಗೆ

ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಇದರ ಮಾಜಿ ಸದರ್ ಉಸ್ತಾದ್ ಕೆ. ಕೆ. ಅಲಿ ಮುಸ್ಲಿಯಾರ್ ಪಟ್ಟಾಂಬಿ ಮತ್ತು ಸುಳ್ಯದ ಉದ್ಯಮಿ ನಾಸಿರ್ ಕಟ್ಟೆಕ್ಕಾರ್ಸ್ ಇವರನ್ನು ಮದರಸ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಸನ್ಮಾನಿ…

ನಿಂತಿಕಲ್ಲು, ಐವರ್ನಾಡುವಿ ನಲ್ಲಿ ಆಮ್ ಆದ್ಮಿ ಪ್ರಚಾರ ಸಭೆ; ಬದಲಾವಣೆಗೆ ಅಸ್ತು ಎನ್ನುತ್ತಿರುವ ಮತದಾರ ?

“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು…

ಆಮ್ ಆದ್ಮಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ, ಸುಳ್ಯದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಸಮರ್ಥ ಅಭ್ಯರ್ಥಿ ಸುಮನರವರನ್ನು ಗೆಲ್ಲಿಸಿ: ಅಶೋಕ್ ಎಡಮಲೆ

“ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸೇಡಿನ ರಾಜಕೀಯ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುವ ಆಡಳಿತ ವ್ಯವಸ್ಥೆ, ಮೂಲಭೂತ ಸೌಲಭ್ಯಗಳಿಂದ ನಿರಂತರವಾಗಿ ವಂಚಿತರಾಗಿ ಅದರಿಂದ ಬೇಸತ್ತಿರುವ ಸುಳ್ಯ ಕ್ಷೇತ್ರದ ಮತದಾರರು ಈ ಸಲ ಹೊಸ ರಾಜಕೀಯ ಪರ್ಯಾಯವನ್ನು ಬೆಂಬಲಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನರವರು…

ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ ಉಪೇಂದ್ರ ಗಾವ್ಕರ್, ಮೈಕಲ್ ಡಿಸೋಝರವರ ಭೇಟಿ

ಸುಳ್ಯ: ಆಮ್ ಆದ್ಮಿ ಪಾರ್ಟಿಯ ವರಿಷ್ಠರಾದ, ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಮುಖಂಡ, ಹಾಗೂ ಕರ್ನಾಟಕ ರಾಜ್ಯದ ಕಾರ್ಡಿನೇಟರ್ ಉಪೇಂದ್ರ ಗಾವ್ಕರ್, ಹಾಗೂ ಜಿಲ್ಲೆಯ ಹಿರಿಯ ಮುಖಂಡರಾದ ಮೈಕಲ್ ಡಿಸೋಝ ರವರು ಮೇ 4ರಂದು ಭೇಟಿ ನೀಡಿದ್ದಾರೆ. ಕೆಲ ಕಾಲ ಪಕ್ಷದ…

ಫುಡ್ ಪಾಯಿಂಟ್ ಫ್ಯಾಮಿಲಿ ರೆಸ್ಟೋರೆಂಟ್ ಪುನರಾರಂಭ, ರಿಯಾಯಿತಿ ದರದಲ್ಲಿ ಕ್ಯಾಟರಿಂಗ್ ವ್ಯವಸ್ಥೆ, 3km ಒಳಗಡೆ ಉಚಿತ ಹೋಂ ಡೆಲಿವರಿ ವ್ಯವಸ್ಥೆ

ಪೈಚಾರ್: ಇಲ್ಲಿನ‌ ಪೈಚಾರ್ ಭಾಗದಲ್ಲಿರುವ ಫುಡ್ ಪಾಯಿಂಟ್, ಫ್ಯಾಮಿಲಿ ರೆಸ್ಟೊರೆಂಟ್ ಪುನರಾರಂಭಗೊಂಡಿದೆ. (ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಅರೇಬಿಯನ್, ಸೀ ಫುಡ್), ಮಟನ್ ಮಂದಿ, ಕಬಾಬ್, , ಅಲ್ಫಾಮ್, ಟಿಕ್ಕಾ, ಪೆಪ್ಪರ್ ಚಿಕನ್, ಚಿಲ್ಲಿ ಚಿಕನ್,ಫಿಶ್ ಫ್ರೈ, ಫಿಶ್ ತವಾ…

ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಗ್ರಾಮ ಭೇಟಿ, ರೋಡ್ ಶೋ ಪ್ರಾರಂಭ, ಸಂಪಾಜೆ, ಆರಂತೋಡು ಭರ್ಜರಿ

ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಗ್ರಾಮ ಭೇಟಿ, ರೋಡ್ ಶೋ ಪ್ರಾರಂಭಸಂಪಾಜೆ, ಆರಂತೋಡು ಭರ್ಜರಿ ಮತ ಭೇಟೆಸುಳ್ಯದಲ್ಲಿ ಈ ಬಾರಿ ಬದಲಾವಣೆ ಖಚಿತ ಸುಳ್ಯ ಕ್ಷೇತ್ರ ಅಭಿವೃದ್ಧಿ ಗ್ಯಾರಂಟಿಜಿ. ಕೃಷ್ಣಪ್ಪ, ಸಂಪಾಜೆ, ಆರಂತೋಡು, ಉಬರಡ್ಕ ಮಿತ್ತೂರು, ಅಲೆಟ್ಟಿ, ಅಜ್ಜಾವರ,ಮಂಡೆಕೋಲು, ಕನಕಮಜಲು, ಜಾಲ್ಸುರು,…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ