ನಿನ್ನೆ ಪ್ರಕಟವಾದ ಕರ್ನಾಟಕ ರಾಜ್ಯ ಪದವಿಪೂರ್ವ ಪರೀಕ್ಷೆಗಳ ಪಲಿತಾಂಶದಲ್ಲಿ ಸುಳ್ಯದ KVG ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಸ್ತಫಾ ಶಿಹಾಬ್ ಉತ್ತಮ ಸಾಧನೆಯನ್ನು ಮಾಡಿದ್ದು 600 ರಲ್ಲಿ 531 (88.5%)ಅಂಕಗಳೊಂದಿಗೆ ಡಿಸ್ಟಿಂಕ್ಷನಲ್ಲಿ ತೇರ್ಗಡೆ ಗೊಂಡಿದ್ದಾರೆ. ಇವರು ಮಂಡೆಕೋಲು ಗ್ರಾಮದ ಮಹಮ್ಮದ್ ಬಳ್ಳಕಜೆ ಮತ್ತು ಅನೀಸುಲ್ ಫಾತಿಮ ದಂಪತಿಗಳ ಪುತ್ರ.