ಸುಳ್ಯ: ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಆಶ್ರಯದಲ್ಲಿ ಇದೇ ಬರುವ ಮೆ.16 ರಂದು ಅಪರಾಹ್ನ 2:00pm ಗಂಟೆಯಿಂದ ಹಿಜಾಮ ಕ್ಯಾಂಪ್ ನಡೆಯಲಿದೆ‌.

ಹೆಚ್ಚಿನ ಮಾಹಿತಿಗಾಗಿ

+91 84959 51575

+9189705 98253

+919964 183362

ಪ್ರಮುಖ ಗುಣಗಳು

  • ದೇಹ ದಲ್ಲಿ ರಕ್ತವನ್ನು ಶುದ್ದೀಕರಿಸುತ್ತದೆ ಮತ್ತು ರಕ್ತ ನಾಳವನ್ನು ಸಡಿಲಗೋಳಿಸುತ್ತದೆ.
  • ಮೆದುಳಿನ ಪ್ರಚೋದನೆಯ ಬುದ್ದಿವಂತಿಕೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ
  • ಸೋಮಾರಿತನ ಹಾಗೂ ಆಯಾಸವನ್ನು ಆಯಾಸವನ್ನು ನಿವಾರಿಸುತ್ತದೆ
  • ದೇಹ ಮತ್ತು ಮನಸ್ಸಿನ ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸುತ್ತದೆ
  • ಸ್ನಾಯು ಸೆಳೆತ, ದೇಹದ ನೋವು ಮತ್ತು ಗಾಯಗಳನ್ನು ನಿವಾರಿಸುತ್ತದೆ
  • ತಲೆ ನೋವು ಮತ್ತು ಮೈಗ್ರೇನ್ ಬಹಳ ಬೇಗ ಗುಣವಾಗುತ್ತದೆ ಮೊಡವೆ ತುರಿಕೆ ಕೀವು ಮತ್ತು ಇತರ ಚರ್ಮ ರೋಗಗಳಿಗೆ ಅತ್ಯಂತ ಪರಿಣಾಮಕಾರಿ
  • ಕುತ್ತಿಗೆ ನೋವು, ಹಳೆಯ ಕೆಮ್ಮು – ಅಲರ್ಜಿಯಂತಹ ಕಾಯಿಲೆ ನಿವಾರಣೆ, ಉರಿ ಮತ್ತು ನಿಶ್ಯಕ್ತಿಯನ್ನು ಕಡಿಮೆಗೊಳಿಸುತ್ತದೆ
  • ಅಲರ್ಜಿಗಳು, ರಕ್ತದೊತ್ತಡ, ಕೀಲು ನೋವು, ವಾತ ರೋಗ, ಮಲ ಬದ್ದತೆ, ಚರ್ಮ ವ್ಯಾದಿಗಳು ತಲೆ ನೋವುಗಳನ್ನು ನಿವಾರಿಸುತ್ತದೆ.

  • ರಕ್ತದೊತ್ತಡ ನಿಯಂತ್ರಣ ಹಾಗೂ ಕೊಲಸ್ಟ್ರಾಲನ್ನು ತಗ್ಗಿಸುತ್ತದೆ ( ನಿಯಂತ್ರಿಸುತ್ತದೆ )
  • ಚರ್ಮದ ಆರೋಗ್ಯವನ್ನು ಕಾಪಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ
  • ಕೈ ಕಾಲು ಮರಕಟ್ಟುವಿಕೆ, ನರ ಸೆಳೆತ, ಕೈ ಕಾಲು ಸೆಳೆತ ನಿರಂತರವಾಗಿ ಬರುವ ಬೆನ್ನು ನೋವು ಸೊಂಟ ನೋವು ನಿವಾರಣೆಗೊಳಿಸುತ್ತದೆ
  • ಜೀವ ಕೋಶಗಳಿಗೆ ಮರು ಚೈತನ್ಯವನ್ನು ನೀಡುತ್ತದೆ
  • ತಲೆಯ ಕೂದಲನ್ನು ವೃದ್ಧಿಸುತ್ತದೆ ಮೆದುಳಿನ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

Leave a Reply

Your email address will not be published. Required fields are marked *