ಕುಟುಂಬ ಸಂಬಂಧ ನೆಲೆ ನಿಲ್ಲಿಸಿ ಬಡವರ ಮೇಲೆ ಕರುಣೆ ತೋರಿ : ರಫೀಕ್ ನಿಝಮಿ ಉಸ್ತಾದ್ ರವರಿಂದ ಈದ್ ಸಂದೇಶ
ಸಮಹಾದಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ ಜೂ 7ರಂದು ನಡೆಯುತು ಮುದರ್ರಿಸ್ ರಫೀಕ್ ನಿಝಮಿ ಉಸ್ತಾದ್ ಈದ್ ನಮಾಜ್ ನೇತ್ರತ್ವವನ್ನು ವಹಿಸಿದ್ದರು
ಈ ಸಂಧರ್ಭದಲ್ಲಿ ಈದ್ ಸಂದೇಶವನ್ನು ನೀಡಿ ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪ್ರೀತಿವಿಶ್ವಾಸದಲ್ಲಿ ಜೀವನ ಹಾಗು ಬಡವರ ಮೇಲೆ ಕರುಣೆ ತೋರವ ಮೂಲಕ ಜೀವನವನ್ನು ಅನುಸರಿಸಬೇಕು ಆ ಮಾರ್ಗದಲ್ಲಿ ನಡೆದರೆ ಮಾತ್ರ ಇಸ್ಲಾಮಿ ಸತ್ಯ ವಿಶ್ವಸಿಗಳಾಗಲು ಸಾಧ್ಯ ಎಂದು ಸಂದೇಶವನ್ನು ನುಡಿದರು