ಸುಳ್ಯ ಮಾ.೨೫: ಗುಡುಗು ಸಹಿತ ಗಾಳಿ ಮಳೆಗೆ ಅವಾಂತರ ಹಲವೆಡೆ ಸೃಷ್ಟಿಯಾಗಿದೆ. ಆಲೆಟ್ಟಿಯಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು, ಪರಿಣಾಮ ತೆಂಗಿನ ಮರ ರಘುನಾಥ ಎಂಬುವವರ ಮನೆಗೆ ಬಿದ್ದು ಮನೆ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *