BMS ಹೋರಾಟಕ್ಕೆ ಯಶಸ್ಸು: ಕಾರ್ಮಿಕರ ಬೇಡಿಕೆ ಈಡೇರಿಸಲು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ಭರವಸೆ
ನವದೆಹಲಿ: ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಬಿಎಂಎಸ್ (ಭಾರತೀಯ ಮಜ್ದೂರು ಸಂಘ) ನಡೆಸಿದ ನಿರಂತರ ಹೋರಾಟಕ್ಕೆ ಮಹತ್ವದ ಫಲಶ್ರುತಿ ದೊರೆತಿದೆ. ಆಗಸ್ಟ್ 17ರಂದು ದೇಶಾದ್ಯಂತ ಬಿಎಂಎಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 1ರಂದು ಬಿಎಂಎಸ್ ಅಖಿಲ ಭಾರತ ನಾಯಕತ್ವವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು. ಈ ಸಭೆಯಲ್ಲಿ ಹೊಸ ಕಾರ್ಮಿಕ ಸಂಹಿತೆಗಳಲ್ಲಿರುವ (Labour Codes) ಕಾರ್ಮಿಕ ವಿರೋಧಿ ನಿಯಮಗಳ ತಿದ್ದುಪಡಿ ಹಾಗೂ ನೌಕರರ ಪ್ರಮುಖ […]
Read More