Category: ತಿಂಡಿ-ತಿನಿಸು

ಸುಳ್ಯ: ‘vegz’ ರೆಸ್ಟೋರೆಂಟ್ ನಲ್ಲಿ 21 ಬಗೆಯ ‘ಓಣಂ ಸಧ್ಯ’, ಇನ್ನೂ ಎರಡು ದಿನ ಇದೆ ಓಣಂ ಸಂಭ್ರಮ

ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್…

ಸುಳ್ಯ: ‘ವೆಜ್‌ಝ್’ ರೆಸ್ಟೋರೆಂಟ್‌ನಲ್ಲಿ ಸೆ.4,5 ಹಾಗೂ 6 ರಂದು ಓಣಂ ಸಧ್ಯ

ಸುಳ್ಯದಲ್ಲಿ ನೂತನ ವಾಗಿ ಕಾರ್ಯಚರಿಸುತ್ತಿರುವ ಸಸ್ಯಹಾರಿ ಖಾಧ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಸಾರಸ್ವತ್ ಕೆಫೆಯಿಂದ ನಡೆಸಲ್ಪಡುವ “ವೆಜ್‌ಝ್” (VEGZ) ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 4,5 ಹಾಗೂ 6 ರಂದು ಓಣಂ ಸಧ್ಯ ಆಯೋಜನೆ ಮಾಡಲಾಗಿದೆ. ಆಹಾರ ಪ್ರಿಯರಿಗೆ ಪ್ರತಿಯೊಂದು ತಟ್ಟೆಯಲ್ಲೂ…

ಪೇರಡ್ಕ ಗೂನಡ್ಕ ಮದ್ರಸಾದಲ್ಲಿ ಮೀಲಾದ್ ಫೆಸ್ಟ್ ಪ್ರಯುಕ್ತ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ

ಸಂಪಾಜೆ :ಗೂನಡ್ಕ ಪೆರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕ ಇದರ ಮೀಲಾದ್ ಫೆಸ್ಟ್ ‘ ಮಹಬ್ಬಃ’25’ ಭಾಗವಾಗಿ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ ‘ ವಿಂಟೇಜ್ ಫುಡ್ ಫೆಸ್ಟ್ 2025’…

ಸುಳ್ಯದ ಅರಂಬೂರಿನಲ್ಲಿರುವ ‘ಫುಡ್ಝಿ ಕಿಚನ್’ನಲ್ಲಿ ಮಹಾ ಆಫರ್‌.!

ಸುಳ್ಯ: ಇಲ್ಲಿನ ಅರಂಬೂರು ಎಸ್.ಎ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಫುಡ್ಝಿ ಕಿಚನ್‌ನಲ್ಲಿ ಬಂಪರ್ ಆಫರ್ ನಡಿತಾ ಇದೆ. ಕೆಲವು‌ ದಿನಗಳ‌ ಹಿಂದೆ ನೂತನವಾಗಿ ಆರಂಭವಾದ ಫುಡ್ಝಿ ಕಿಚನ್ ನಲ್ಲಿ ಆಗಸ್ಟ್ 29 ಹಾಗೂ 30 ರಂದು ಉತ್ತಮ ಆಫರ್ ಗಳು ನಡೀತ ಇದೆ.…

ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರ ಬ್ರೆಡ್ ಬದಲಾಗಿ ಇಡ್ಲಿ, ಸಾಂಬಾರ್: ಇಂದಿನಿಂದ ವಿತರಣೆ

ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ಬದಲಾಗಿ ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ದೊರೆತಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಕರುಣಾಕರ ಕೆ.ವಿ. ಯವರು ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್(ಪ್ರಗತಿ)…

ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಝಾನ್ ಪ್ರಯುಕ್ತ 100 ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ; ದಾನ ಧರ್ಮಗಳು ಆಧ್ಯಾತ್ಮಿಕ ಆಚರಣೆಗಳಿಗೆ ಶಕ್ತಿ ತುಂಬುತ್ತದೆ: ಕೆ. ಎಂ. ಮುಸ್ತಫ

ಪವಿತ್ರ ರಂಜಾನ್ ತಿಂಗಳು ತಿಂಗಳು ಪೂರ್ತಿ ಉಪವಾಸ ವೃತದಿಂದ ಆತ್ಮ ಶುದ್ದೀಕರಣಗೊಳ್ಳುತ್ತದೆ,ದಾನ ಧರ್ಮಗಳಿಂದ ಇಂತಹ ಆದ್ಯಾತ್ಮಿಕ ಚಟುವಟಿಕೆ ಗಳಿಗೆ ಶಕ್ತಿ ತುಂಬುತ್ತದೆ ದ. ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಮೀಫ್ ಶೈಕ್ಷಣಿಕ ಸಂಸ್ಥೆ ಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ.…

ರೈಲಿನ ಶೌಚಾಲಯದಲ್ಲೇ ‘ಟೀ ಪಾತ್ರೆ’ ತೊಳೆದ ಭೂಪ : ವಿಡಿಯೋ ವೈರಲ್

ಪ್ರಯಾಣದ ಸಮಯದಲ್ಲಿ ‘ಬಿಸಿ ಚಹಾ’ ಶಬ್ದವನ್ನು ಕೇಳಿದಾಗ ಬಾಯಿಯಲ್ಲಿ ನೀರು ಸುರಿಯುವ ಜನರು, ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ.ಈ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ರೈಲು ಬೋಗಿಯ ಶೌಚಾಲಯದಲ್ಲಿ ಚಹಾ ಪಾತ್ರೆಯನ್ನು ತೊಳೆಯುತ್ತಿರುವುದನ್ನು ಕಾಣಬಹುದಾಗಿದ್ದು, ನೆಟ್ಟಿಗರನ್ನು ಕೆರಳಿಸಿದೆ. ಹೌದು. ವ್ಯಕ್ತಿಯೊಬ್ಬರು…

ಪೈಚಾರ್: ಜ.06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭ

ಪೈಚಾರ್: ಇಲ್ಲಿನ ಸೀ ಫುಡ್ ಫಿಶ್ ಮಾರ್ಕೆಟ್ ಸಮೀಪ ಜನವರಿ 06 ರಂದು ‘ದಿ ಟೀ ಆ್ಯಂಡ್ ಜ್ಯೂಸ್ ಲ್ಯಾಬ್’ ಶುಭಾರಂಭಗೊಳ್ಳಲಿದೆ. ಅಲ್ಫಾಹಮ್, ಟಿಕ್ಕ, ಸ್ಯಾಂಡ್‌ವಿಚ್, ಫ್ರೈಡ್ ರೈಸ್, ನೂಡಲ್ಸ್, ಮಿಲ್ಕ್ ಶೇಕ್, ಜ್ಯೂಸ್, ಹೀಗೆ ಹಲವು ವಿಧಧ ತಿಂಡಿ ತಿನಿಸುಗಳು…