Category: ಕ್ರೈಂ

ಪೈಚಾರ್: ನಿಲ್ಲಿಸಿದ್ದ ಇಗ್ನಿಸ್ ಕಾರಿಗೆ ಟಾಟಾ ಟಿಯಾಗೋ ಡಿಕ್ಕಿ; ಟಿಯಾಗೋ ಪ್ರಯಾಣಿಕನಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯ: ಸುಳ್ಯ-ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಪೈಚಾರ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಇಗ್ನಿಸ್ ಕಾರಿಗೆ ಹಿಂಬದಿಯಿಂದ ಬಂದ ಟಾಟಾ ಟಿಯಾಗೋ ಕಾರು ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಟಿಯಾಗೋ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡ ಘಟನೆ ನಡೆದಿದೆ.ಘಟನೆಯ ವಿವರ:ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ…

ನಾವೂರು ಜಂಕ್ಷನ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಆಟೋ: ಗಾಯಾಳು ಚಾಲಕ ಸುಳ್ಯ ಆಸ್ಪತ್ರೆಗೆ ದಾಖಲು

ಸುಳ್ಯ/ನಾವೂರು: ಇಲ್ಲಿನ ನಾವೂರು ಜಂಕ್ಷನ್ ಬಳಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ.ಈ ಅಪಘಾತದಲ್ಲಿ ಆಟೋ ಚಾಲಕ ಗಾಯಗೊಂಡಿದ್ದು, ತಕ್ಷಣವೇ ಸ್ಪಂದಿಸಿದ ಸ್ಥಳೀಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಸರ್ಕಾರಿ…

ಶಿರಸಿಯಲ್ಲಿ ಆಘಾತಕಾರಿ ಘಟನೆ: ಶಾಲಾ ಶೌಚಾಲಯದಲ್ಲೇ ನವಜಾತ ಶಿಶುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಸಂಬಂಧಿಯೇ ಕಾರಣ?

ವರದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂದಲ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ೯ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲೇ ಸ್ವಯಂ ಹೆರಿಗೆ ಮಾಡಿಕೊಂಡು, ಬಳಿಕ ನವಜಾತ…

ಸ್ಕೂಟಿ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಸುಳ್ಯದ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ನಿಧನ

ಜೂನ್ 10 ರಂದು ಸಂಜೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ರಸ್ತೆಯ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಒಂದು ಸ್ಕೂಟಿಯು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ ಸುಳ್ಯದ ಚಾರ್ಟಡ್ ಅಕೌಂಟೆಂಟ್ ಸುಬ್ರಹ್ಮಣ್ಯ ಅವರು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ,…

ಮಂಗಳೂರು: ಅಕ್ರಮ ಆನೆದಂತ ಸಾಗಾಟ ಜಾಲ ಪತ್ತೆ; ಮೂವರು ಆರೋಪಿಗಳು, ಎರಡು ಕಾರುಗಳು ಪೊಲೀಸ್ ವಶಕ್ಕೆ

ಮಂಗಳೂರು: ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವೊಂದನ್ನು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ಹಾಗೂ ಸಾಗಾಟಕ್ಕೆ ಬಳಸಿದ್ದ…

ಸುಳ್ಯದ ಟೆಂಪೋ ಚಾಲಕ ಶಿವರಾಮ್ ನಿಧನ

ಸುಳ್ಯದ ಜಯನಗರದ ನಿವಾಸಿಯಾದ, ಮೂಲತಃ ಕಲ್ಲುಗುಂಡಿ ಚೆಂಬು ತಾಮರಕಟ್ಟೆಯವರಾದ ಶಿವರಾಮ್ (50 ವರ್ಷ) ಅವರು ಜೂನ್ 11 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕೆ.ವಿ.ಜಿ…

ಸುಳ್ಯ: ಕಂಬಕ್ಕೆ ಬಿದ್ದ ಮರ ತೆರವುಗೊಳಿಸುವ ವೇಳೆ ವಿದ್ಯುತ್ ಆಘಾತ – ವರ್ಷದ ಯುವಕ ಮಹಮ್ಮದ್ ಶರೀಫ್ ಮೃತ್ಯು

ಸುಳ್ಯ: ತಾಲೂಕಿನ ಪೈಂಬಚ್ಚಾಲ್ ಸಮೀಪದ ತೋಟಕೊಚ್ಚಿ ಎಂಬಲ್ಲಿ ವಿದ್ಯುತ್ ಕಂಬದ ಮೇಲಿಂದ ಮರವನ್ನು ಸರಿಸಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಪ್ರವಹಿಸಿ ಕೊನೆಯುಸಿರೆಳೆದ ಘಟನೆ ಇಂದು (ಜೂನ್ 9) ಸಂಭವಿಸಿದೆ.ಪೈಂಬಚ್ಚಾಲ್ ಅಬ್ಬಾಸ್ ರವರ ಪುತ್ರ ಮಹಮ್ಮದ್ ಶರೀಫ್ (35) ಮೃತಪಟ್ಟ ದುರ್ದೈವಿಯಾಗಿದ್ದಾರೆ. ದುರಂತ…

ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ನಟ ಸಲೀಂ ಕುಮಾರ್ ನಿಧನ

ಕೊಚ್ಚಿ: ಸೌತ್ ಇಂಡಿಯನ್ ಚಿತ್ರರಂಗದ, ಅದರಲ್ಲೂ ವಿಶೇಷವಾಗಿ ಮಲಯಾಳಂ (ಮೋಲಿವುಡ್) ಸಿನೆಮಾದ ಖ್ಯಾತ ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಸಲೀಂ ಕುಮಾರ್ (56) ಶನಿವಾರ ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ನ್ಯುಮೋನಿಯಾ ಮತ್ತು ಲಿವರ್ (ಯಕೃತ್ತು) ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ…

ಟಿ ಎ ಜುಬೈರ್ ತೆಕ್ಕಿಲ್ ನಿಧನ

ಸುಳ್ಯ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ನಿವಾಸಿ ಟಿ ಎ ಜುಬೈರ್ ತೆಕ್ಕಿಲ್ ಅಲ್ಪಕಾಲದ ಆನಾರೋಗ್ಯದಿಂದ ಅಜ್ಮೀರ್ನಲ್ಲಿ ನಿಧನ ಹೊಂದಿದರು ಕುಟುಂಬ ಸಮೇತ ಕಳೆದ ಕೆಲವು ತಿಂಗಳು ಅಜ್ಮೀರ್ನಲ್ಲಿ ವಾಸವಾಗಿ ವ್ಯಾಪಾರ ನಡೆಸುತ್ತಿದ್ದರು ಜೂನ್ 5 ರಂದು ಅಲ್ಪ ಕಾಲದ ಅನಾರೋಗ್ಯದಿಂದ…

ಸುಳ್ಯ: ಪೆರಾಜೆ ನಿವಾಸಿ ‘ಟ್ಯಾಂಕರ್ ಮಹಮ್ಮದ್’ ನಿಧನ

ಸುಳ್ಯ: ಪೆರಾಜೆಯ ನಿವಾಸಿ, ಸ್ಥಳೀಯವಾಗಿ ‘ಟ್ಯಾಂಕರ್ ಮಹಮ್ಮದ್’ ಎಂದೇ ಅತ್ಯಂತ ಪರಿಚಿತರಾಗಿದ್ದ ಹಿರಿಯ ಕ್ರಿಕೆಟಿಗ ಮಹಮ್ಮದ್ (65 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 5ರಂದು ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು…