Category: ಇತರೆ

ಜಾಗತಿಕ ಬಿಕ್ಕಟ್ಟು: ಚಿನ್ನದ ಖರೀದಿ, ವಿದೇಶಿ ಪ್ರವಾಸ ನಿಲ್ಲಿಸುವಂತೆ ಮತ್ತು ‘ವರ್ಕ್ ಫ್ರಮ್ ಹೋಮ್’ಗೆ ಪ್ರಧಾನಿ ಮೋದಿ ಮನವಿ

ಜಾಗತಿಕ ಮಟ್ಟದಲ್ಲಿ ಉಲ್ಬಣಿಸಿರುವ ತೈಲ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ, ದೇಶದ ಆರ್ಥಿಕತೆ ಹಾಗೂ ವಿದೇಶಿ ವಿನಿಮಯ ಮೀಸಲನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ದೇಶದ ಜನತೆಗೆ ಮಹತ್ವದ ಕರೆ…

ಪೇರಡ್ಕ: ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್ ನೂತನ ಶೈಕ್ಷಣಿಕ ವರ್ಷದ ದಾಖಲಾತಿಗೆ ಚಾಲನೆ

ಪೇರಡ್ಕ: ಪೇರಡ್ಕ ಮದ್ರಸಾ ಕಛೇರಿಯಲ್ಲಿ ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್‌ನ 2026-27ನೇ ನೂತನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರೂ ಹಾಗೂ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರೂ…

ಕಲ್ಲುಗುಂಡಿ ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಇಬ್ರಾಹಿಂ ಎ.ಕೆ. ಆಯ್ಕೆ

ಕಲ್ಲುಗುಂಡಿ: ಇಲ್ಲಿನ ಮುಹೀಯದ್ದೀನ್ ಜುಮ್ಮಾ ಮಸೀದಿ ಅಧೀನದ ಪ್ರಮುಖ ಸಂಸ್ಥೆಯಾದ ಸಿರಾಜುಲ್‌ ಇಸ್ಲಾಂ ಅಸೋಸಿಯೇಷನ್ ಇದರ 2026-27ನೇ ಸಾಲಿನ ನೂತನ ಸಮಿತಿ ರಚನಾ ಸಭೆಯು ಮೇ 5 ರಂದು ಯಶಸ್ವಿಯಾಗಿ ನಡೆಯಿತು. ​ಸಭೆಯ ಆರಂಭದಲ್ಲಿ ಖತೀಬ್ ನಾಸಿರ್ ದಾರಿಮಿ ಉಸ್ತಾದ್ ಅವರು…

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ದಿನಾಚರಣೆ

“ಸ್ವಚ್ಛತೆ- ಆರೋಗ್ಯ- ರಕ್ಷಣೆ- ಬದುಕು” ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜನೆ ಕಾಲೇಜಿನ ಸ್ವಚ್ಛತಾ – ರಕ್ಷಣಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ 8ರಂದು…

ಸುಳ್ಯ: ಶಾಂತಿನಗರದಲ್ಲಿ ಮೇ 10ರಂದು ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ

ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಮೇ 10, 2026ರ ಭಾನುವಾರದಂದು (ಆದಿತ್ಯವಾರ) ‘ಮಾಸಿಕ ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ​ಈ ಆಧ್ಯಾತ್ಮಿಕ ಮಜ್ಲಿಸ್ ಅಂದು ಸಂಜೆ ಮಗ್ರಿಬ್ ನಮಾಝ್ ಬಳಿಕ ಶಾಂತಿನಗರದ ನೂರುಲ್ ಇಸ್ಲಾಂ…

ಗ್ರೀನ್ ಬಾಯ್ಸ್ ಅಸೋಸಿಯೇಷನ್ ಜಟ್ಟಿಪಳ್ಳ: 2026-27ನೇ ಸಾಲಿನ ನೂತನ ಸಮಿತಿ ರಚನೆ

ಸುಳ್ಯ: ಗ್ರೀನ್ ಬಾಯ್ಸ್ ಅಸೋಸಿಯೇಷನ್ (ರಿ.) ಜಟ್ಟಿಪಳ್ಳ, ಸುಳ್ಯ ಇದರ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ​ಸಂಘಟನೆಯ ಗೌರವ ಅಧ್ಯಕ್ಷರಾದ ರಶೀದ್ ಜಟ್ಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ, ಮಾಜಿ ಅಧ್ಯಕ್ಷರಾದ ರಝಾಕ್ ಕೊಡಿಯಾಲಬೈಲು ಅವರ ನಿವಾಸದಲ್ಲಿ ನಡೆದ…

ಬೆಂಗಳೂರು ತಡೆಗೋಡೆ ದುರಂತ ಹಾಗೂ ಸೌಜನ್ಯ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿ ಸಭೆಯಲ್ಲಿ ಆತಂಕ ಮತ್ತು ಆಗ್ರಹ

ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಕರ್ನಾಟಕ ರಾಜ್ಯ ಸಮಿತಿಯ ಮಹತ್ವದ ಸಭೆಯು ಇತ್ತೀಚೆಗೆ ಮಂಗಳೂರಿನ ಎಸ್‌ಡಿಪಿಐ ಕಚೇರಿಯಲ್ಲಿ ನಡೆಯಿತು. ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ಪ್ರಸ್ತುತ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಹಲವು…

ಇನ್ಸ್ಟಾಗ್ರಾಮ್‌ನಿಂದ ‘ಗ್ರೇಟ್ ಪರ್ಜ್ 2026’: ದಿಢೀರ್ ಅಂತ ಕೋಟ್ಯಂತರ ನಕಲಿ ಫಾಲೋವರ್ಸ್ ಡಿಲೀಟ್!

​ಸುದ್ದಿಯ ಸಂಪೂರ್ಣ ವಿವರ: ಸೋಷಿಯಲ್ ಮೀಡಿಯಾ ದೈತ್ಯ ಇನ್ಸ್ಟಾಗ್ರಾಮ್ ಇದೀಗ ನಕಲಿ ಖಾತೆಗಳ ವಿರುದ್ಧ ಸಮರ ಸಾರಿದೆ. ‘ಗ್ರೇಟ್ ಪರ್ಜ್ 2026’ (Great Purge 2026) ಹೆಸರಿನಲ್ಲಿ ನಡೆಯುತ್ತಿರುವ ಈ ಬೃಹತ್ ಕಾರ್ಯಾಚರಣೆಯಲ್ಲಿ, ಇನ್ಸ್ಟಾಗ್ರಾಮ್ ಕೋಟ್ಯಂತರ ಬೋಟ್, ಆಟೋ ಫಾಲೋವರ್ಸ್ (Auto…

ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ.ಎಂ ಶಾಹಿದ್ ತೆಕ್ಕಿಲ್ ಹಾಗೂ ಇಪ್ಪತ್ತಾರು ಸದಸ್ಯರ ನೇಮಕ

ಬೆಂಗಳೂರು: ಕರ್ನಾಟಕ ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಮತ್ತು ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಇದೀಗ ಆದೇಶ ಹೊರಡಿಸಿದೆ. ಟಿ.ಎಂ ಶಾಹಿದ್ ಅವರು ಕರ್ನಾಟಕ ರಾಜ್ಯ…

ಮೆ.7 ರಂದು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಕೊಯನಾಡಿನಲ್ಲಿ 29ನೇ ಸ್ವಲಾತ್ ವಾರ್ಷಿಕೋತ್ಸವ

ಕೊಯನಾಡು: ಇಂದು ಮೇ 07 ರಂದು ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಕೊಯನಾಡಿನಲ್ಲಿ 29ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ ಏಕದಿನ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಪ್ರಭಾಷಣಗಾರರಾಗಿ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಮುದುಗುಡ ಅವರು ಭಾಷಣ ಮಾಡಲಿದ್ದಾರೆ.…