ಶಾಂತಿನಗರ: ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಇಲ್ಲಿನ ಶಾಂತಿನಗರ ಪೈಚಾರ್ನ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಸಂಜೆ ದೈವಸ್ಥಾನದ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು. ದೈವದ ಕಾಲಾವಧಿ ನೇಮೋತ್ಸವವು ಮುಂಬರುವ ಮಾರ್ಚ್ 14 ರಿಂದ ಆರಂಭಗೊಂಡು, ಮಾರ್ಚ್ 15ರ ಸಂಜೆಯ ತನಕ ಜರಗಲಿದೆ.…
