Category: ಧಾರ್ಮಿಕ

ಶಾಂತಿನಗರ: ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಇಲ್ಲಿನ ಶಾಂತಿನಗರ ಪೈಚಾರ್‌ನ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂದು ಸಂಜೆ ದೈವಸ್ಥಾನದ ಸನ್ನಿಧಿಯಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಳಿಸಲಾಯಿತು. ​ದೈವದ ಕಾಲಾವಧಿ ನೇಮೋತ್ಸವವು ಮುಂಬರುವ ಮಾರ್ಚ್ 14 ರಿಂದ ಆರಂಭಗೊಂಡು, ಮಾರ್ಚ್ 15ರ ಸಂಜೆಯ ತನಕ ಜರಗಲಿದೆ.…

ಶಾಂತಿನಗರದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್: ಫೆಬ್ರವರಿ 8ರಂದು ಧಾರ್ಮಿಕ ಕಾರ್ಯಕ್ರಮ

ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಶಾಂತಿನಗರ, ಸುಳ್ಯ ಇದರ ವತಿಯಿಂದ ಹಮ್ಮಿಕೊಳ್ಳಲಾಗುವ ಮಾಸಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ 08, ಆದಿತ್ಯವಾರ ನಡೆಯಲಿದೆ. ​ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿರುವ ಈ ಆಧ್ಯಾತ್ಮಿಕ ಸಂಗಮವು ಮಗ್ರಿಬ್…

UAE: 2026ರಿಂದ ಶುಕ್ರವಾರದ ಜುಮಾ ಪ್ರಾರ್ಥನೆ ಸಮಯದಲ್ಲಿ ಬದಲಾವಣೆ; ಇಲ್ಲಿದೆ ಹೊಸ ಸಮಯ

​ದುಬೈ: ಯುಎಇಯಲ್ಲಿ 2026ರ ಆರಂಭದಿಂದ ಶುಕ್ರವಾರದ ಜುಮಾ ಪ್ರಾರ್ಥನೆಯ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಘೋಷಿಸಿದ್ದಾರೆ. ​ಈಗಿರುವ ಮಧ್ಯಾಹ್ನ 1:15ರ ಬದಲಿಗೆ, 2026ರ ಜನವರಿಯಿಂದ ಶುಕ್ರವಾರದ ಪ್ರಾರ್ಥನೆಗಳು ಮಧ್ಯಾಹ್ನ 12:45ಕ್ಕೆ ನಡೆಯಲಿವೆ. ​ಪ್ರಮುಖ ಅಂಶಗಳು: ​ಯುಎಇ 2026…

ಮಾದರಿ ಮದುವೆ ಶತದಿನ ಅಭಿಯಾನ

ಸುಳ್ಯದಲ್ಲಿ ಎಸ್ ವೈ ಎಸ್ ವತಿಯಿಂದ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿ ಸಂಗಮ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ನಿರ್ದೇಶನದಂತೆ ಸುಳ್ಯ ಝೋನ್ ಸಮಿತಿಯ ವತಿಯಿಂದ ಮಾದರಿ ಮದುವೆ ಎಂಬ ವಿಷಯದಲ್ಲಿ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿಗಳ…

ಕಾಂತಾರ: ‘ನನ್ನ ಹೆಸರಲ್ಲಿ ಹಣಗಳಿಕೆ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ’ ದೈವದ ಎಚ್ಚರಿಕೆ

ದೇವದ ಶಕ್ತಿ, ಮಹಿಳೆ, ದೈವದೊಂದಿಗೆ ಕರಾವಳಿ, ಮಲೆನಾಡಿನ ಜನರಿಗಿರುವ ಸಂಬಂಧ, ಭಕ್ತಿಯನ್ನು ಎತ್ತಿ ತೋರಿಸುವ ಸಿನಿಮಾ ‘ಕಾಂತಾರ’ ಮತ್ತು ಈಗ ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’. ಎರಡೂ ಸಿನಿಮಾಗಳನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಮ್ಸ್.…

ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ವಾರ್ಷಿಕ ಮಹಾಸಭೆ ಹಾಗೂ 2025–26 ನೂತನ ಸಮಿತಿ ರಚನೆ

ಅರಂಬೂರು ಸೆ.7: ಇಲ್ಲಿನ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಅರಂಬೂರು ಮದ್ರಸಾ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಆಯವ್ಯಯ ಮಂಡನೆಯೊಂದಿಗೆ 2025–26ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.ನೂತನ…

ಇರಾಕ್ ಹಾಗೂ ಒಮಾನ್ ಯಾತ್ರೆ ಕೈಗೊಂಡೊರುವ ಸಂಶುದ್ದೀನ್ ಕೆ.ಬಿ ರಿಗೆ ಬೀಳ್ಕೊಡುಗೆ

ಇಸ್ಲಾಮಿನ ಹಲವು ಇತಿಹಾಸ ಒಳಗೊಂಡಿರುವ ಇರಾಕ್ ಬಾಗ್ದಾದ್ ಯಾತ್ರೆ ಕೈಗೊಳ್ಳುತ್ತಿರುವ ಅನ್ಸಾರ್ ಕಾರ್ಯದರ್ಶಿ ಕೆಬಿ ಸಂಶುದ್ದೀನ್ ರಿಗೆ ಬಿಳ್ಕೊಡುಗೆಸುಳ್ಯದ ಉದ್ಯಮಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಿರ್ದೇಶಕ, ಅನ್ಸಾರ್ ಕಾರ್ಯದರ್ಶಿ ಕೆ ಬಿ ಸಂಶುದ್ದೀನ್ ರವರು ಇರಾಕ್ ನ ಬಾಗ್ದಾದ್ ಮತ್ತು ಓಮಾನ್…

ಕಡಬ: ಐದು ವರ್ಷಗಳಲ್ಲಿ ಪ್ರವಿತ್ರ ಕುರಾನ್ ಅನ್ನು ಕೈಬರಹದಲ್ಲಿ ಬರೆದು ದಾಖಲೆ ರಚಿಸಿದ ಯುವತಿ

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಜ್‌ಲ ಇಸ್ಮಾಯಿಲ್ ಅವರು ಕುರಾನ್ ನ ೩೦ ಕಾಂಡಗಳನ್ನು ಕೈಯಲ್ಲಿ ಬರೆದು ಗಮನ ಸೆಳೆದಿದ್ದಾರೆ. ಪುತ್ತೂರು ತಾಲೂಕಿನ ಬೈತಡ್ಕದ ಇಸ್ಮಾಯಿಲ್ ಹಾಜಿ ಮತ್ತು ಝಕ್‌ರಾ ಜಾಸ್ಮಿನ್ ದಂಪತಿಯ ಪುತ್ರಿ ಸಜ್‌ಲ ಅವರು ಈ…

ಎಂಜೆಎಂ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮ

ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮವು ದಿನಾಂಕ 13/07/25 ಆದಿತ್ಯವಾರ ಬಹಳ ವಿಜೃಂಭಣೆ ಯಿಂದ ನಡೆಸಲಾಯಿತು. ಎಂ ಜೆ. ಎಂ. ಕಲ್ಲುಗುಂಡಿ ಇದರ ಖತೀಬ್ ಜನಾಬ್ ನಾಸಿರ್ ದಾರಿಮಿ ಉಸ್ತಾದ್…

SSF ಸುಳ್ಯ ಸೆಕ್ಟರ್ ನಡೆಸಿದ ಪ್ರಬಂಧ ಸ್ಪರ್ಧೆ: ವಿಜೇತರ ಘೋಷಣೆ

ಪ್ರಥಮ ಫಾರ್ಝಾನ ಗುತ್ತಿಗಾರ್, ದ್ವಿತೀಯ ಸೋಹಾ ಫಾತಿಮಾ ಕಟ್ಟೆಕಾರ್, ತೃತೀಯ ಅಹಿಲ್ ಅಹಮದ್ ಗುರುಂಪು ಸುಳ್ಯ: SSF ಸುಳ್ಯ ಸೆಕ್ಟರ್ ವತಿಯಿಂದ ಇಸ್ಲಾಮಿಕ್ ಕ್ಯಾಲೆಂಡರ್‌ನ ಹೊಸ ವರ್ಷ ಮುಹರ್ರಂ ಹಿನ್ನೆಲೆಯಲ್ಲಿ “ಮುಹರ್ರಂ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೆಕ್ಟರ್…