ಮೂಡಡ್ಕ: ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಉದ್ಯಮಿ ಝಕರಿಯಾ ಜೋಕಟ್ಟೆ
ಸಮುದಾಯಕ್ಕೆ ಶಿಕ್ಷಣ ಕೇಂದ್ರಗಳ ಕೊಡುಗೆ ಅಪಾರ-ಝಕರಿಯಾ ಜೋಕಟ್ಟೆ ಉಪ್ಪಿನಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಝಕರಿಯಾ ಜೋಕಟ್ಟೆ ಇಂದು ಮೂಡಡ್ಕ ವಿದ್ಯಾಸಂಸ್ಥೆಗೆ ಭೇಟಿ ನೀಡಿದರು ಈ ವೇಳೆ ಅಲ್ ಮದೀನತುಲ್ ಮುನವ್ವರ ಎಜ್ಯುಕೆಶನಲ್ ಸೆಂಟರ್ ಮೂಡಡ್ಕ ಇದರ ಸಾರಥಿಗಳು ಪ್ರೌಢ…
