Category: ನಮ್ಮ ಸುಳ್ಯ

ಸೌಹಾರ್ದತೆ ಮತ್ತು ಐಕ್ಯತೆಯಿಂದ ಬದುಕು ಸಾಗಿಸಲು ದುಗ್ಗಲಡ್ಕ ತಂಙಳ್ ಕರೆ

ಗೂನಡ್ಕ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ, ಪ್ರತಿಯೊಬ್ಬರೂ ಸೌಹಾರ್ದತೆ (Harmony) ಮತ್ತು ಐಕ್ಯತೆಯೊಂದಿಗೆ (Unity) ಬದುಕು ಸಾಗಿಸಬೇಕು. ಪೂರ್ವಿಕರಾದ ಸಜ್ಜನರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಜೀವನ ನಡೆಸಿದಲ್ಲಿ ಮಾತ್ರ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸುಭದ್ರಗೊಳಿಸಲು ಸಾಧ್ಯ ಎಂದು ಅಸ್ಸಯ್ಯದ್ ಎನ್ ಪಿ ಎಂ ಝೈನುಲ್…

ಸಂಪಾಜೆ SDPI ಯಲ್ಲಿ ಭಿನ್ನಮತ ಸ್ಫೋಟ ಅನ್ನುವ ಮಾಧ್ಯಮ ವರದಿಯು ಸತ್ಯಕ್ಕೆ ದೂರವಾದದ್ದು , ಮಾಧ್ಯಮಗಳ ವರದಿಯು ವಸ್ತುನಿಷ್ಠವಾಗಿರಲಿ.

ಸಂಪಾಜೆ SDPI ಯಲ್ಲಿ ಭಿನ್ನಮತ ಸ್ಫೋಟ, SDPI ಯ ಹಲವಾರು ನಾಯಕರುಗಳು ಪಕ್ಷದ ಸೈದ್ಧಾಂತಿಕ ಭಿನ್ನಾಅಭಿಪ್ರಾಯಗಳ ಕಾರಣ ರಾಜಿನಾಮೆ, ಅನ್ನುವ ವರದಿಯು ಸತ್ಯಕ್ಕೆ ದೂರವಾಗಿದ್ದು, ಮಾಧ್ಯಮಗಳು ತಮ್ಮ ವರದಿಯ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಬೇಕು, ಸಂಪಾಜೆ ಬ್ರಾಂಚ್ ನಾಯಕರಾದ ಸಾಜಿದ್ ಐಜಿ, ಯವರು ಪಕ್ಷದ…

ಅಸ್ತ್ರ ಸ್ಪೋರ್ಟ್ಸ್ ಕ್ಲಬ್(ರಿ) ಪೈಚಾರ್ ಬ್ಯಾಡ್ಮಿಂಟನ್ ಪಂದ್ಯಾಟ ಕರಾವಳಿ ಕಿಂಗ್ಸ್ ಪ್ರಥಮ ಅಸ್ತ್ರ ಅವೇಂಜರ್ಸ್ ದ್ವಿತೀಯ

ಸುಳ್ಯ: ಅಸ್ತ್ರಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾ‌ರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (S.B.A) ಇದರ ಸಹಭಾಗಿತ್ವದಲ್ಲಿ ಸುಳ್ಯ, ಕಡಬ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಸೆ. 14 ರಂದು ಸುಳ್ಯದ ಕುರುಂಜಿಭಾಗ್ ನಲ್ಲಿನ S.B.A…

ಸುಳ್ಯ: ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ

Nammasullia: ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಇದರ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 14-08-2025 ರಂದು ರಾತ್ರಿ 8:00 ಗಂಟೆಗೆ ವೆಲೆನ್ಸಿಯ ಬಿಲ್ಡಿಂಗ್ ನಾವೂರು ರಸ್ತೆಯಲ್ಲಿ ಇರುವ ಸಂಘದ ಕಚೇರಿಯಲ್ಲಿಸಂಘದ ಅಧ್ಯಕ್ಷರಾದ ಶರತ್ ಅಡ್ಯಡ್ಕ ಅರಂತೋಡು ಅವರ…

ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ (ರಿ.)ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ (ರಿ.)ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಸಲಹಾ ಸಮಿತಿ ಸದಸ್ಯರಾದ ಡಾ| ಅನುರಾಧ ಕುರುಂಜಿ ಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸೇವಾಸಂಗಮದ ಗೌರವ ಸಲಹೆಗಾರಾದ…

ಪದವಿ ಪರೀಕ್ಷೆಗಳಲ್ಲಿ ಸುಳ್ಯದ ಎನ್ನೆಂಸಿಗೆ ದಾಖಲೆಯ ಫಲಿತಾಂಶ

Nammasullia: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಮಾತೃ ಸಂಸ್ಥೆ, ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ನೆಹರು ಮೆಮೋರಿಯಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ೨೦೨೪-೨೫ನೇ ಸಾಲಿನ ಅಂತಿಮ ಪದವಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಪಡೆದು ವಿದ್ಯಾರ್ಥಿಗಳು…

ಸುಳ್ಯ: ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಜನ ಮೆಚ್ಚಿನ ವೈದ್ಯ ಡಾ.ಕರುಣಾಕರ ಕೆ.ವಿ. ವರ್ಗಾವಣೆ

ಸುಳ್ಯ: ಸುಳ್ಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಜನಪ್ರಿಯ ವೈದ್ಯರಾದ ಡಾ.ಕರುಣಾಕರ ಕೆ.ವಿ.ಅವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಳೆದ 18 ವರ್ಷಗಳಿಂದ ಸುಳ್ಯ ಸೇವೆ ಸಲ್ಲಿಸುತ್ತಿರುವ ಅವರು ಸುಮಾರು 14 ವರ್ಷಗಳ ಕಾಲ…

ಸುಳ್ಯ: ಡ್ಯಾಂನ ಷಟರ್‌ ತೆರವು,; ಅಪಾರ ಪ್ರಮಾಣದಲ್ಲಿ ನೀರು ಹೊರಕ್ಕೆ- ನಿಗಾ ವಹಿಸಲು ಸೂಚನೆ

ಸುಳ್ಯ ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್‌ನ ಷಟರ್‌ಗಳನ್ನು ತೆರೆಯಲಾಗುತ್ತಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಮ್‌ನ ಷಟರ್ ತೆರೆದು ನೀರನ್ನು ಹೊರ ಬಿಡಲಾಗುತ್ತಿದ್ದು, ಸಣ್ಣ ನೀರಾವರಿ ಇಲಾಖೆಯ ತಂತ್ರಜ್ಞರ ತಂಡ ಡ್ಯಾಮ್‌ನ ಗೇಟ್…

ಸುಳ್ಯ- ಹಳೆಗೇಟು ಪರಿಸರದಲ್ಲಿ ಡೈಮಂಡ್ ಬಳೆ ಕಳೆದುಕೊಂಡಿದೆ, ಸಿಕ್ಕಿದವರು ಹಿಂತಿರುಗಿಸಬೇಕಾಗಿ‌ಮನವಿ

ಸುಳ್ಯ- ಹಳೇಗೇಟು ಪರಿಸರದಲ್ಲಿ ಡೈಮಂಡ್ ಬಳೆ ಕಳೆದುಹೋಗಿದೆ. ಸಿಕ್ಕಿದವರು ಈ‌ಕೆಳಗೆ ನೀಡಿರುವ ಸಂಖ್ಯೆ ಸಂಪರ್ಕಿಸಿ. ಹಾಗೂ ತಂದುಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ತಿಳಿಸಲಾಗಿದೆ.Mob: 94819795259980209147

ಶಾಂತಿನಗರ: ಅಪಾಯದ ಅಂಚಿನಲ್ಲಿ ವಿದ್ಯುತ್ ಕಂಬ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ

ಪೈಚಾರ್: ಇಲ್ಲಿನ ಶಾಂತಿನಗರ ಶಾಲಾ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬೀಳುವ ಸ್ಥಿತಿಯಲ್ಲಿದೆ. ಜನನಿಬಿಡ ಪ್ರದೇಶವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಅಲ್ಲಿ ವಾಸಿಸುತ್ತಿರುವ ಮೂರು ಮನೆಯವರಿಗೆ ಈ ವಿದ್ಯುತ್ ಕಂಬಂದಿಂದ ಅಪಾಯ ಬಂದೆರಗುವ‌ ಸಾಧ್ಯತೆಗಳಿವೆ. ವಿದ್ಯುತ್…