Category: ವಾಣಿಜ್ಯ

ರಾಜ್ಯ ‘ಸರ್ಕಾರಿ ನೌಕರರೇ’ ಗಮನಿಸಿ: ಪ್ರಯಾಣ ಭತ್ಯೆ, ಭವಿಷ್ಯ ನಿಧಿ ಮುಂಗಡದ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯ ಸರ್ಕಾರವು ವೋಚರುಗಳ ಡಿಜಿಟಲೀಕರಣದ ಅಂಗವಾಗಿ ಭೌತಿಕ ಬಿಲ್ಲುಗಳ ಬದಲಿಗೆ ಡಿಜಿಟಲ್ ಸಹಿಯಾದ ವೋಚರಗಳನ್ನು ಅಂಗೀಕರಿಸುವ ವಿಧಾನವನ್ನು ಪ್ರಯಾಣ ಭತ್ಯೆ ಬಿಲ್ಲು ಹಾಗೂ ಭವಿಷ್ಯನಿಧಿ ಮುಂಗಡ ಬಿಲ್ಲುಗಳಿಗೂ ವಿಸ್ತರಿಸಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,…

ಸುಳ್ಯದ ಕರಾವಳಿ ಮೊಬೈಲ್ಸ್’ನಲ್ಲಿ ‘ದೀಪಾವಳಿ ಬೊಂಬಾಟ್ ಸೇಲ್ಸ್’

ಸುಳ್ಯ: ಇಲ್ಲಿನ ಕರಾವಳಿ ಮೊಬೈಲ್ಸ್’ನಲ್ಲಿ ದೀಪಾವಳಿ ಪ್ರಯುಕ್ತ ಬೊಂಬಾಟ್ ಸೇಲ್ಸ್ ನಡೀತಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿ ಮೇಲೆ ಎರಡು ಲಕ್ಕಿ ಕೂಪನ್ ಪಡೆಯಿರಿ, ಬಂಪರ್ ಬಹುಮಾನವಾಗಿ ಹೀರೋ ಬೈಕ್, ಸ್ಮಾರ್ಟ್ ಟಿವಿ, ಹಾಗೂ ಫ್ರಿಟ್ಜ್, ವಾಷಿಂಗ್ ಮಿಷನ್, ಗ್ಯಾಸ್ ಸ್ಟವ್,…

ಅ.27 ರಂದು ‘ವಿಷ್ಣು ಎಂಟರ್’ಪ್ರೈಸಸ್’ ಬ್ಯಾಟರಿ ಹೌಸ್ ಹಾಗೂ ಸರ್ವೀಸ್ ಶುಭಾರಂಭ

ಸುಳ್ಯ: ಇಲ್ಲಿನ ಮೊಗರ್ಪಣೆಯ ಬೈತಡ್ಕ ಕಾಂಪ್ಲೆಕ್ಸ್ ನಲ್ಲಿ ಇದೇ ಬರುವ ಅಕ್ಟೋಬರ್27 ಸೋಮವಾರದಂದು ‘ವಿಷ್ಣು ಎಂಟರ್’ಪ್ರೈಸಸ್’ ನೂತನ ಬ್ಯಾಟರಿ ಹೌಸ್ ಹಾಗೂ ಸರ್ವೀಸಸ್ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ವಾಹನಗಳ ಬ್ಯಾಟರಿಗಳು, ಎಲ್ಲಾ ರೀತಿಯ ಜನಪ್ರಿಯ ಬ್ರ್ಯಾಂಡ್ ಗಳಾದ ಎಕ್ಸೈಡ್, ಲುಮಿನಸ್, ಅಮರಾನ್,…

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್’ನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರೀಂ ಪೈಚಾರ್‌ ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಅ. 20 ರಂದು ಶುಭಾರಂಭ ಗೊಂಡಿತು. ನೂತನ ಸಂಸ್ಥೆಯನ್ನು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ ಎಂ ಶಹೀದ್…

ಅ.20 ರಂದು ಅರಂತೋಡಿನಲ್ಲಿ ‘ಹೋಟೆಲ್ ಫುಡ್ ಪಾಯಿಂಟ್’ ಶುಭಾರಂಭ

ಸುಳ್ಯ: ಕಳೆದ ಹಲವು ವರ್ಷಗಳಿಂದೀಚೆಗೆ ಅತ್ಯುತ್ತಮ ಸೇವೆ ನೀಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಪೈಚಾರಿನಲ್ಲಿರುವ ‘ಹೋಟೆಲ್ ಫುಡ್ ಪಾಯಿಂಟ್’ ಇದರ ಸಹ ಸಂಸ್ಥೆ ಹೋಟೆಲ್ ಇದೇ ಬರುವ ಅಕ್ಟೋಬರ್ 20 ರಂದು ತೆಕ್ಕಿಲ್ ಕಾಂಪ್ಲೆಕ್ಸ್, ಅರಂತೋಡುವಿನಲ್ಲಿ ಗ್ರಾಹಕರಿಗಾಗಿ ಶುಭಾರಂಭಗೊಳ್ಳಲಿದೆ. ಸೌತ್ ಇಂಡಿಯನ್,…

ನಾಳೆ. ಅ16 ರಂದು ಸುಳ್ಯದಲ್ಲಿ ‘ಆಶಿರ್ವಾದ ಗೋಲ್ಡ್ & ಡೈಮಂಡ್ಸ್’ ಶುಭಾರಂಭ

ಸುಳ್ಯ: ಆಶೀರ್ವಾದ ಎಂಟರ್‌ಪ್ರೈಸ್‌ನ ಆಶೀರ್ವಾದ ಗೋಲ್ಡ್ & ಡೈಮಂಡ್ಸ್ ಹೊಸ ಆಭರಣಾಲಯದ ಅದ್ದೂರಿ ಉದ್ಘಾಟನೆ ಸಮಾರಂಭ ಅಕ್ಟೋಬರ್ 16 ರಂದು ಬೆಳಗ್ಗೆ 10:30 ಗಂಟೆಗ ಸುಳ್ಯ ಗಾಂಧಿನಗರದಲ್ಲಿರುವ ಕರಾವಳಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ವಿಶಿಷ್ಟವಾದ ಡೈಮಂಡ್ಸ್ ಪ್ರದರ್ಶನ ಕೂಡಾ…

ಸುಳ್ಯದ ಕರಾವಳಿ ಮೊಬೈಲ್ಸ್’ನಲ್ಲಿ ‘ಮೆಗಾ ಫೆಸ್ಟಿವಲ್ ಸೇಲ್”

ಸುಳ್ಯ: ಇಲ್ಲಿನ ಕರಾವಳಿ ಮೊಬೈಲ್ಸ್’ನಲ್ಲಿ ದಸರಾ ಹಾಗೂ ಮುಂಬರುವ ದೀಪಾವಳಿ ಪ್ರಯುಕ್ತ ‘ಮೆಗಾ ಫೆಸ್ಟಿವಲ್ ಸೇಲ್ಸ್’ ಬೊಂಬಾಟ್ ಸೇಲ್ಸ್ ನಡೀತಿದೆ. ಪ್ರತಿ ಸ್ಮಾರ್ಟ್ ಫೋನ್ ಖರೀದಿ ಮೇಲೆ ಎರಡು ಲಕ್ಕಿ ಕೂಪನ್ ಪಡೆಯಿರಿ, ಬಂಪರ್ ಬಹುಮಾನವಾಗಿ ಹೀರೋ ಬೈಕ್, ಸ್ಮಾರ್ಟ್ ಟಿವಿ,…

ಕಟ್ಟತ್ತಾರು: ಫ್ಯೂಚರ್ ಫಸ್ಟ್; ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು ನೂತನ ಕಾರ್ಯಕ್ರಮ

ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಮಹತ್ವಕಾಂಕ್ಷಿ ಯೋಜನೆ ” ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು” ಧ್ಯೇಯಯ ಕಾರ್ಯಕ್ರಮವು ದಿ ಅ.1 ರಂದು ಕಟ್ಟತ್ತಾರ್ ಮದ್ರಸ ಸಭಾಂಗಣದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಮುಂದಿನ ತಲೆಮಾರಿಗೆ ಮತ್ತು ಮುಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ಇರಬೇಕಾದ ವಿಧ್ಯಾಭ್ಯಾಸ…

ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ರಾಜ್ಯ ಸರಕಾರದಿಂದ ಟಿ ಎಂ ಶಾಹಿದ್ ತೆಕ್ಕಿಲ್ ನೇಮಕ

ಬೆಂಗಳೂರು: ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು, ಜನಸೇವೆಗಾಗಿ ಶ್ರಮಿಸಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ, ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದ, ಕ್ರಿಯಾಶೀಲ ರಾಜಕಾರಣಿ, ಅಭಿವೃದ್ಧಿ ಹರಿಕಾರ,ಕೆ.ಪಿಸಿ.ಸಿ ಪ್ರಧಾನ ಕಾರ್ಯದರ್ಶಿ, ತೆಕ್ಕಿಲ್…

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ದಿನಾಂಕ 23-09-2025ನೇ ಮಂಗಳವಾರದಂದು ಅಪರಾಹ್ನ ಗಂಟೆ 3-30ಕ್ಕೆ “ವರ್ತಕ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಲಿದೆ. ಹಾಗೂ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಾಧನೆಯನ್ನು…