img 20260723 095942

ಅರಂತೋಡು: ರಕ್ತಸಿಕ್ತವಾಗುತ್ತಿದೆ ಹೆದ್ದಾರಿ! ಸರಣಿ ಅಪಘಾತಗಳಿಗೆ ಬ್ರೇಕ್ ಹಾಕುವವರು ಯಾರು

ಸುಳ್ಯ: ಮಣಿ-ಮೈಸೂರು ಹೆದ್ದಾರಿಯ ಅರಂತೋಡು ಭಾಗವು ಇತ್ತೀಚೆಗೆ ‘ಮೃತ್ಯುಕೂಪ’ವಾಗಿ ಮಾರ್ಪಡುತ್ತಿದೆ. ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಭೀಕರ ಸರಣಿ ರಸ್ತೆ ಅಪಘಾತಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಂದೆಡೆ ಅಮೂಲ್ಯ ಜೀವಗಳು ರಸ್ತೆಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿವೆ. ಈ ರಕ್ತಪಾತಕ್ಕೆ ತಡೆಗೋಡೆ ಹಾಕಬೇಕಾದ ವ್ಯವಸ್ಥೆ ಮತ್ತು ಸಾರ್ವಜನಿಕರ ನಿರ್ಲಕ್ಷ್ಯವೇ ಈ ದುರಂತಗಳಿಗೆ ಪ್ರಮುಖ ಕಾರಣವಾಗಿದೆ. ಸಾವು-ನೋವುಗಳ ಸರಮಾಲೆಗೆ ಕಾರಣಗಳೇನು?  ನೇರ ರಸ್ತೆಯಲ್ಲಿ ಮಿತಿಮೀರಿದ ವೇಗ.? ಅರಂತೋಡು ಭಾಗದ ರಸ್ತೆ ನೇರವಾಗಿರುವುದರಿಂದ ವಾಹನ ಸವಾರರು ವಿಪರೀತ ವೇಗದಲ್ಲಿ ಚಲಿಸುತ್ತಿದ್ದಾರೆ. ವೇಗದ ಮಿತಿಯ ಅರಿವಿಲ್ಲದೆ […]

ಅರಂತೋಡು: ರಕ್ತಸಿಕ್ತವಾಗುತ್ತಿದೆ ಹೆದ್ದಾರಿ! ಸರಣಿ ಅಪಘಾತಗಳಿಗೆ ಬ್ರೇಕ್ ಹಾಕುವವರು ಯಾರು Read More »