ಸುಳ್ಯ: ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ನಿಧನ
ಸುಳ್ಯ: ತಾಲೂಕಿನ ಕನಕಮಜಲು ನಿವಾಸಿ ಟಿ. ಎಂ. ಮೂಸಾನ್ ಅವರು ಇಂದು ನಿಧನರಾದರು. ಇವರು ಸುಳ್ಯದ ಗಾಂಧಿನಗರದಲ್ಲಿ ಒಣ ಮೀನು ವ್ಯಾಪಾರಿಯಾಗಿರುವ ಅಶ್ರಫ್ ಅವರ ತಂದೆಯಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ▶️ YouTube 📸 Instagram…
