Category: ಆರೋಗ್ಯ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್’ನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರೀಂ ಪೈಚಾರ್‌ ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಅ. 20 ರಂದು ಶುಭಾರಂಭ ಗೊಂಡಿತು. ನೂತನ ಸಂಸ್ಥೆಯನ್ನು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ ಎಂ ಶಹೀದ್…

ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ : ‘ORS’ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ ‘FSSAI’ ಬ್ರೇಕ್.!

ವೈದ್ಯರ 8 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಒ ಆರ್ ಎಸ್ ಸೋಗಿನಲ್ಲಿ ಪಾನೀಯ ಮಾರಾಟಕ್ಕೆ FSSAI ಬ್ರೇಕ್ ಹಾಕಿದೆ. ಹೌದು. ಹೈದರಾಬಾದ್ ಮೂಲದ ಶಿಶುವೈದ್ಯೆ ಶಿವರಂಜನಿ ಅವರ 8 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಒ ಆರ್ ಎಸ್ ಸೋಗಿನಲ್ಲಿ…

ರಾಜಸ್ಥಾನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಕೆಮ್ಮಿನ ಸಿರಫ್ ನಿಂದ ಇಬ್ಬರು ಮಕ್ಕಳು ಸಾವು – ಸರಿಯಿದೆ ಎಂದು ಕುಡಿದ ವೈದ್ಯರು ಆಸ್ಪತ್ರೆಗೆ ದಾಖಲು

ರಾಜಸ್ಥಾನ ಅಕ್ಟೋಬರ್ 01: ರಾಜಸ್ಥಾನದ ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೆಮ್ಮಿನ ಸಿರಫ್ ಕುಡಿದು ಇಬ್ಬರು ಮಕ್ಕಳು ಸಾವನ್ಪಪಿದ ಘಟನೆ ನಡೆದಿದ್ದು, ಕನಿಷ್ಠ 10 ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿರಪ್ ಸುರಕ್ಷಿತವಾಗಿದೆ ಎಂದು ಸಾಬೀತುಪಡಿಸಲು ಅದರ ಡೋಸ್ ತೆಗೆದುಕೊಂಡ ವೈದ್ಯರೂ…

ಕೆವಿಜಿ ಪಾಲಿಟೆಕ್ನಿಕ್ : ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ‘ಮಾನಸಿಕ ಆರೋಗ್ಯ ಜಾಗೃತಿ’ ಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹದಿಹರೆಯದಲ್ಲಿ ಉಂಟಾಗುವ ಮಾನಸಿಕ…

ಮಂಗಳೂರು ಜನಪ್ರಿಯ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಘಟಕದ ಮತ್ತು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ

ಆಸ್ಪತ್ರೆಗಳು ಬಡವರ ಪಾಲಿನ ಆಶಾಕಿರಣ ವಾಗಲಿ ಜನಪ್ರಿಯ ಆಸ್ಪತ್ರೆಯ ವಿವಿಧ ಘಟಕ ಉದ್ಘಾಟಿಸಿ ಮಾತನಾಡಿದ ಸಯ್ಯಿದುಲ್ ಉಲಮ ಜಿಫ್ರಿ ಮುತ್ತುಕೊಯ ತಂಙಳ್ ಮಂಗಳೂರು ಜನಪ್ರಿಯ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಘಟಕದ ಮತ್ತು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಡಾಕ್ಟರ್ ಅಬ್ದುಲ್ ಬಶೀರ್…

ದುಬೈ: IFBB ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸುಳ್ಯದ ಯುವಕನಿಗೆ ಪ್ರಶಸ್ತಿ

ದುಬೈ: (ಐಎಫ್’ಬಿಬಿ) ಇಂಟರ್ನ್ಯಾಷನಲ್ ಫಿಟ್ನೆಸ್ & ಬಾಡಿ ಬಿಲ್ಡಿಂಗ್ ಫೆಡರೇಶನ್ ನಡೆಸಿದ ಅಂತರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸುಳ್ಯದ ಯುವಕನಿಗೆ ಪ್ರಶಸ್ತಿ ಒಲಿದಿದೆ. ಯುಎಇ ಇಲ್ಲಿನ ಫುಜೈರಾದಲ್ಲಿ ದಿನಾಂಕ ಸೆ.6 ರಂದು ನಡೆದ 179 ಸೆ.ಮಿ ವಿಭಾಗದಲ್ಲಿ ಸುಳ್ಯದ ಅಬ್ದುಲ್ ರವೂಫ್ ಬಿ.ಎ…

ಸುಳ್ಯ: ‘vegz’ ರೆಸ್ಟೋರೆಂಟ್ ನಲ್ಲಿ 21 ಬಗೆಯ ‘ಓಣಂ ಸಧ್ಯ’, ಇನ್ನೂ ಎರಡು ದಿನ ಇದೆ ಓಣಂ ಸಂಭ್ರಮ

ಸುಳ್ಯದ ಜನಮೆಚ್ಚಿದ ಶುದ್ಧ ಸಸ್ಯಹಾರಿ ವೆಜ್ಝ್ ರೆಸ್ಟೋರೆಂಟ್ ನಲ್ಲಿ ಓಣಂ ಸಧ್ಯವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಸೆ.4ರಂದು ಓಣಂ ಸಧ್ಯ ರುಚಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವಿಸುವ ಮೂಲಕ ಸಕಾರಾತ್ಮಕ ಬೆಂಬಲ ನೀಡಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಎಸ್ಆರ್ ಟಿಸಿ ಬಸ್…

ಸುಳ್ಯ ಗಾಂಧಿನಗರ ಡಯಾಗೊನೋಸ್ಟಿಕ್ ಲ್ಯಾಬ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ಬಿಡುಗಡೆ

ಸುಳ್ಯ: ಇಲ್ಲಿನ ಗಾಂಧಿನಗರ ಇಂಡಿಯನ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸುಳ್ಯ ರಕ್ತ ಪರೀಕ್ಷಾ ಕೇಂದ್ರ ಮತ್ತು ಪಾಲಿಕ್ಲಿನಿಕ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.…

ಸುಳ್ಯ: ‘ವೆಜ್‌ಝ್’ ರೆಸ್ಟೋರೆಂಟ್‌ನಲ್ಲಿ ಸೆ.4,5 ಹಾಗೂ 6 ರಂದು ಓಣಂ ಸಧ್ಯ

ಸುಳ್ಯದಲ್ಲಿ ನೂತನ ವಾಗಿ ಕಾರ್ಯಚರಿಸುತ್ತಿರುವ ಸಸ್ಯಹಾರಿ ಖಾಧ್ಯಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಸಾರಸ್ವತ್ ಕೆಫೆಯಿಂದ ನಡೆಸಲ್ಪಡುವ “ವೆಜ್‌ಝ್” (VEGZ) ಶುದ್ಧ ಸಸ್ಯಹಾರಿ ರೆಸ್ಟೋರೆಂಟ್ ನಲ್ಲಿ ಸೆಪ್ಟೆಂಬರ್ 4,5 ಹಾಗೂ 6 ರಂದು ಓಣಂ ಸಧ್ಯ ಆಯೋಜನೆ ಮಾಡಲಾಗಿದೆ. ಆಹಾರ ಪ್ರಿಯರಿಗೆ ಪ್ರತಿಯೊಂದು ತಟ್ಟೆಯಲ್ಲೂ…

ಪೇರಡ್ಕ ಗೂನಡ್ಕ ಮದ್ರಸಾದಲ್ಲಿ ಮೀಲಾದ್ ಫೆಸ್ಟ್ ಪ್ರಯುಕ್ತ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ

ಸಂಪಾಜೆ :ಗೂನಡ್ಕ ಪೆರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕ ಇದರ ಮೀಲಾದ್ ಫೆಸ್ಟ್ ‘ ಮಹಬ್ಬಃ’25’ ಭಾಗವಾಗಿ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ ‘ ವಿಂಟೇಜ್ ಫುಡ್ ಫೆಸ್ಟ್ 2025’…