ಕುಶಾಲನಗರ: ಆನೆಕಾಡು ಬಳಿ ಭೀಕರ ಅಪಘಾತ ಬೈಕ್ ಸವಾರ ಪೆರುವಾಜೆಯ ಕಾತಿ೯ಕ್ ಭಟ್ ಸ್ಥಳದಲ್ಲಿಯೇ ಸಾವು ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು. ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ. ಡಿಕ್ಕಿಯಾದ ರಭಸಕ್ಕೆ ಪೆರಾಜೆ ಮೂಲದ ಬೈಕ್ ಸವಾರ ಸ್ಥಳದಲ್ಲಿಯೇ ಕೊನೆಯುಸಿರು, ಡಿಕ್ಕಿ ಹೊಡೆದ ಬಳಿಕ ಚರಂಡಿಯೊಳಕ್ಕಾಗಿ ಕಾಡಿನೊಳಗೆ ಸಾಗಿದ ಕಾರು. ಕುಶಾಲನಗರ ಬಳಿಯ ಆನೆಕಾಡು ಬಳಿ ಘಟನೆ.