ಯಾದಗಿರಿಯಲ್ಲಿ ‘ಶಿಕ್ಷಣ ಬಜೆಟ್ ಪೋಸ್ಟರ್’ ಬಿಡುಗಡೆ: ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಆಗ್ರಹ
ಯಾದಗಿರಿ: ಮುಂಬರುವ ರಾಜ್ಯ ಬಜೆಟ್ನಲ್ಲಿ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಮತ್ತು ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ವತಿಯಿಂದ ನಗರದಲ್ಲಿ “ಶಿಕ್ಷಣ ಬಜೆಟ್ ಪೋಸ್ಟರ್” ಅನ್ನು ಬಿಡುಗಡೆ ಮಾಡಲಾಯಿತು. ಸರ್ಕಾರಿ ಕನ್ನಡ ಶಾಲೆಗಳ…
