Category: ಆಚರಣೆ

ನೆಹರು ಮೆಮೋರಿಯಲ್ ಕಾಲೇಜು: ಬಸವ ಜಯಂತಿ ಆಚರಣೆ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ದಿನಾಂಕ 21, 2026ರಂದು ಮಹಾನ್ ಸಮಾಜ ಸುಧಾರಕ ಬಸವಣ್ಣ ಅವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ…

ಎನ್ನೆಂಸಿ ಪದವಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ವಿದ್ಯೆ, ಕೌಶಲ್ಯ ಮತ್ತು ಪರಿಶ್ರಮದಿಂದ ಯಶಸ್ಸಿನತ್ತ ಪಯಣ. ಪದವಿ ಶಿಕ್ಷಣ ಬದುಕಿಗೆ ಆಭರಣ: ಪ್ರೊ. ಸೋಮಶೇಖರ್ ನಾಯಕ್ ಸುಬ್ರಹ್ಮಣ್ಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ನಮ್ಮೆಲ್ಲ ವಿದ್ಯಾಸಂಸ್ಥೆಗಳಿಗೆ ಪ್ರೇರಣೆಯೂ ಮಾದರಿಯೂ ಆಗಿದೆ. ವಿದ್ಯೆ ಪ್ರತಿಯೊಬ್ಬ ವ್ಯಕ್ತಿಯನ್ನು ತಲೆ ಎತ್ತಿ…

ನೆಹರು ಮೆಮೋರಿಯಲ್ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಪ್ರದಾಯಿಕ ದಿನ ಆಚರಣೆ

ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ ಪರಿಪೂರ್ಣವಾಗಿದ್ದರೆ ಏನನ್ನೂ ಸಾಧಿಸಬಹುದು: ಚೆನ್ನಮ್ಮ ಪಿ. ಗುತ್ತಿಗಾರು ಅಲಸ್ಯತನ ಬಿಟ್ಟು ಗುರಿಯೆಡೆಗೆ ದೃಢವಾಗಿ ಸಾಗಿದರೆ ಯಶಸ್ಸು ಸಾಧ್ಯ. ಸಿಕ್ಕ ಎಲ್ಲಾ ಪುಟ್ಟ ಉತ್ತಮ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು.ಶ್ರಮವು ನಿನ್ನದೇ ಛಲವು ನಿನ್ನದೇ ನಿಮ್ಮ ಪ್ರಯತ್ನ…

ಬರೋಬ್ಬರಿ 10,000 ರೂಪಾಯಿಗೆ ಹರಾಜಾದ ಹಲಸಿನ ಹಣ್ಣು! ಅಜ್ಜಾವರ ಮೇನಾಲ ಉರೂಸ್‌ನಲ್ಲಿ ವಿಶೇಷ ಘಟನೆ

ಸುಳ್ಯ: ತಾಲೂಕಿನ ಅಜ್ಜಾವರ ಮೇನಾಲದಲ್ಲಿ ನಿನ್ನೆ ರಾತ್ರಿ ಸಂಪನ್ನಗೊಂಡ ಉರೂಸ್ ಕಾರ್ಯಕ್ರಮದ ಬಳಿಕ, ಇಂದು ಬೆಳಗ್ಗೆ ನಡೆದ ಹರಾಜು (ಏಲಂ) ಪ್ರಕ್ರಿಯೆಯಲ್ಲಿ ಹಲಸಿನ ಹಣ್ಣೊಂದು ಬರೋಬ್ಬರಿ 10,000 ರೂಪಾಯಿಗೆ ಬಿಕರಿಯಾಗಿದೆ. ಮೇನಾಲ ಉರೂಸ್ ಕಾರ್ಯಕ್ರಮವು ನಿನ್ನೆ ರಾತ್ರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ…

ಸುಳ್ಯ: ಶಾಂತಿನಗರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ‘ಮಾಸಿಕ ಸ್ವಲಾತ್ ಮಜ್ಲಿಸ್’

ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ.) ಶಾಂತಿನಗರ, ಸುಳ್ಯ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಮಾಸಿಕ ‘ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವು ಏಪ್ರಿಲ್ 12ರ ಭಾನುವಾರ (ಆದಿತ್ಯವಾರ) ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ​ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಗ್ರಿಬ್ ನಮಾಝ್ ಬಳಿಕ…

ಸುಳ್ಯ: ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜ್ಜೀವನ್ ರಾಂ 119ನೇ ಜನ್ಮ ದಿನಾಚರಣೆ

ಬಾಬೂಜಿಯವರ ಹಸಿರು ಕ್ರಾಂತಿಯಿಂದ ದೇಶ ಆಹಾರದಲ್ಲಿ ಸ್ವಾವಲಂಬನೆ: ಕೆ.ಎಂ. ಮುಸ್ತಫ ​ಸುಳ್ಯ: ಮಾಜಿ ಉಪ ಪ್ರಧಾನಿ, ದಲಿತ ನಾಯಕ ಡಾ. ಬಾಬು ಜಗಜ್ಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು. ರಾಷ್ಟ್ರೀಯ…

ಬೈತಡ್ಕ ಮಖಾಂ ಉದಯಾಸ್ತಮಾನ ಉರೂಸ್ ಪ್ರಯುಕ್ತ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರ ಸಂದರ್ಶನ

ಬೈತಡ್ಕ: ಪ್ರಸಿದ್ಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾದ ಬೈತಡ್ಕ ಮಖಾಂ ಶರೀಫ್‌ನಲ್ಲಿ ನಡೆಯಲಿರುವ ಉದಯಾಸ್ತಮಾನ ಉರೂಸ್ 2026 ಕಾರ್ಯಕ್ರಮವು 2026ರ ಏಪ್ರಿಲ್ 17ರಿಂದ 26ರವರೆಗೆ ಅದ್ದೂರಿಯಾಗಿ ಜರುಗಲಿದೆ. ಉರೂಸ್ ಪ್ರಯುಕ್ತ ಹತ್ತು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ…

MJM ಕುಂಬರ್ಚೋಡಿನಲ್ಲಿ‌ ಸಂಭ್ರಮದ ಈದ್-ಉಲ್ ಫಿತ್ರ್

ಕುಂಬಾರ್ಚೋಡ್ : ಈದುಲ್ ಫಿತ್ರ್ ಸಂಭ್ರಮದ ಹೆಸರಿನಲ್ಲಿ ಅನಗತ್ಯ ಅನಾವಶ್ಯಕ ಆಡಂಬರ ಕಾರ್ಯಕ್ರಮಗಳ ಬದಲಾಗಿ ಸರ್ವಶಕ್ತನಿಗೆ ಸಾಷ್ಟಾಂಗ ಅರ್ಪಿಸುವುದರ ಜೊತೆಯಲ್ಲಿ ದಾನ-ಧರ್ಮಗಳನ್ನು ಹೆಚ್ಚಿಸಿ, ಅಸಾಹಯಕರ, ಧೀನರ ಕಣ್ಣೀರು ಒರೆಸುವ ಮೂಲಕ ಪ್ರವಾದಿ ಸ.ಅ ರವರು ಕಳಿಸಿ ಕೊಟ್ಟ ಮಾನವೀಯ ಮೌಲ್ಯಗಳನ್ನು ಎತ್ತಿ…

ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಸಡಗರದ ಈದುಲ್ ಫಿತ್ರ್ ಹಬ್ಬ

ಜಗತ್ತು ಹತ್ತಿರವಾಗುತ್ತಿದೆ, ಮನಸ್ಸು ದೂರವಾಗುತ್ತದೆ, ಸಮಾನತೆ, ಸಹೋದರತೆಯ ರಂಜಾನ್ ಸಂದೇಶ ವಿಶ್ವಕ್ಕೆ ಮಾದರಿ : ಖಾಮಿಲ್ ಸಖಾಫಿ ಒಂದು ತಿಂಗಳ ಪವಿತ್ರ ರಂಜಾನ್ ತಿಂಗಳ ಉಪವಾಸ, ಆತ್ಮ ಸಂಸ್ಕರಣೆ, ದಾನ ಧರ್ಮಗಳ ಆಚರಣೆ ನಂತರ ಇಂದು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರ…

ದುಗಲಡ್ಕ ಮಸೀದಿಯಲ್ಲಿ ಸಡಗರ ಸಂಭ್ರಮದ ಈದ್ ಆಚರಣೆ

​ದುಗಲಡ್ಕ: ಇಲ್ಲಿನ ಮಸೀದಿಯಲ್ಲಿ ಈದ್ ಹಬ್ಬವನ್ನು ಅತ್ಯಂತ ಭಕ್ತಿ ಹಾಗೂ ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ​ಈ ಪವಿತ್ರ ಸಂದರ್ಭದಲ್ಲಿ ಸೈಯದ್ ಪಝಲ್ ತಂಙಲ್ ರವರು ಜುಮಾ ಖುತುಬಾವನ್ನು ನಿರ್ವಹಿಸಿದರು. ಬಳಿಕ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಝೈನುಲ್ ಆಬಿದೀನ್ ತಂಙಲ್ ರವರು,…