Category: ಆರೋಗ್ಯ

ಆಂಬುಲೆನ್ಸ್ ಚಾಲಕ ಮಾಲಕರ ಸಂಘ, ಸರ್ಕಾರಿ ಆಸ್ಪತ್ರೆ, ಜೆಸಿಐ ಸುಳ್ಯ ಪಯಸ್ವಿನಿ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 4ನೇ ಬೃಹತ್ ರಕ್ತದಾನ ಶಿಬಿರ

ಸುಳ್ಯ: ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂಬ ಉದಾತ್ತ ಧ್ಯೇಯದೊಂದಿಗೆ ಸುಳ್ಯ ತಾಲೂಕಿನಲ್ಲಿ ಜೂನ್ 13 ರಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ​ಆಂಬುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು, ಸರ್ಕಾರಿ ಆಸ್ಪತ್ರೆ ಸುಳ್ಯ ಹಾಗೂ ಜೆಸಿಐ ಸುಳ್ಯ ಪಯಸ್ವಿನಿ…

ಸುಳ್ಯದ ‘ಹೋಟೆಲ್ ಸೀ ಫುಡ್’ ಜೂನ್ 11 ರಿಂದ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರ: ಅದ್ದೂರಿ ಶುಭಾರಂಭ

ಸುಳ್ಯ: ಕರಾವಳಿಯ ರುಚಿಕರ ಹಾಗೂ ತಾಜಾ ಮೀನಿನ ಖಾದ್ಯಗಳಿಗೆ ಹೆಸರಾಗಿರುವ ಸುಳ್ಯದ ಪ್ರಸಿದ್ಧ ‘ಹೋಟೆಲ್ ಸೀ ಫುಡ್’ (Hotel Sea Food Sullia) ಇದೀಗ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಸಜ್ಜಾಗಿದೆ. ಜೂನ್ 11 ರ ಗುರುವಾರದಿಂದ ಈ ಹೋಟೆಲ್ ಸುಳ್ಯದ ಕೆ.ವಿ.ಜಿ…

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ. ಫೈಝಲ್

ಸುಳ್ಯ: ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಡಾ. ಮೊಹಮ್ಮದ್ ಫೈಝಲ್ ಅವರು ಗುತ್ತಿಗೆ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಮೂಲತಃ ಉಳ್ಳಾಲ ಕೋಟೆಪುರದವರಾದ ಡಾ. ಫೈಝಲ್ ಅವರು ಏನಪೋಯ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ (MBBS) ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.…

ಮತ್ತೆ ಮರುಕಳಿಸಿದ ಆತಂಕ! ಫುಟ್‌ಬಾಲ್ ಪಂದ್ಯದ ಮಧ್ಯೆ ಕುಸಿದುಬಿದ್ದ ಡೆನ್ಮಾರ್ಕ್ ತಾರೆ ಎರಿಕ್ಸನ್‌; ಪಂದ್ಯ ಸ್ಥಗಿತ

ಓಡೆನ್ಸ್ (ಡೆನ್ಮಾರ್ಕ್): ಡೆನ್ಮಾರ್ಕ್ ಮತ್ತು ಉಕ್ರೇನ್ ನಡುವೆ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯದ ವೇಳೆ ಡೆನ್ಮಾರ್ಕ್ ತಂಡದ ಖ್ಯಾತ ಆಟಗಾರ ಕ್ರಿಸ್ಟಿಯನ್ ಎರಿಕ್ಸನ್ ಮೈದಾನದಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಮಧ್ಯದಲ್ಲೇ ರದ್ದುಗೊಳಿಸಲಾಗಿದೆ. ಏನಿದು ಘಟನೆ ?…

ಎನ್ನೆಂಸಿಯಲ್ಲಿ ಯುವ ರೆಡ್ ಕ್ರಾಸ್ ವತಿಯಿಂದ ಪ್ರಥಮ ಚಿಕಿತ್ಸೆ ಹಾಗೂ ಬಿಸಿಗಾಳಿ ನಿವಾರಣೆ ಕುರಿತು ಮಾಹಿತಿ ಕಾರ್ಯಕ್ರಮ

ವ್ಯಕ್ತಿ ತನ್ನ ರಕ್ಷಣೆಯೊಂದಿಗೆ ಇನ್ನೊಬ್ಬನ ರಕ್ಷಣೆಗೆ ಇಳಿಯಬೇಕುಡಾ. ಸಾಯಿಗೀತಾ ಜ್ಞಾನೇಶ್ ಸುವರ್ಣ ಸಂಭ್ರಮಾಚರಣೆಯಲ್ಲಿರುವ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಕಾಲೇಜಿನ ವತಿಯಿಂದ ಬೆಳ್ಳಿ ಹಬ್ಬ ಸಂಭ್ರಮಾಚರಣೆಯಲ್ಲಿರುವ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ“ಪ್ರಥಮ ಚಿಕಿತ್ಸೆ…

ಬ್ಲಡ್ ಡಾನರ್ಸ್ ಮಂಗಳೂರು ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ ದಾಖಲೆಯ 1155 ಯೂನಿಟ್ ರಕ್ತ ಸಂಗ್ರಹ.

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಗೆ 13ನೇ ವಾರ್ಷಿಕೋತ್ಸವದ ಅಂಗವಾಗಿ 13 ರಕ್ತದಾನ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿತ್ತು. ರಕ್ತ ನಿಧಿ ಕೇಂದ್ರಗಳಲ್ಲಿನ ವಿಶೇಷ ಬೇಡಿಕೆ ಅನುಸಾರವಾಗಿ 13 ರಕ್ತದಾನ ಶಿಬಿರಗಳ ಬದಲಾಗಿ 22 ಯಶಸ್ವಿ ರಕ್ತದಾನ ಶಿಬಿರಗಳ ಮೂಲಕ…

ಸುಡು ಬಿಸಿಲಲ್ಲೂ ತಂಪಾದ ಶಾಪಿಂಗ್: ಬಿಎಂಎ ತರಕಾರಿ ಅಂಗಡಿಯ ಈ ವಿನೂತನ ಐಡಿಯಾ ಸೂಪರ್!

ಸುಳ್ಯ: ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿಸಿಲಿನ ಝಳಕ್ಕೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ನಡುವೆ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ತಂಪಾದ ಅನುಭವ ನೀಡಲು ‘BMA’ ತರಕಾರಿ ಮತ್ತು ಹಣ್ಣಿನ ಅಂಗಡಿಯು ವಿನೂತನ ಹೆಜ್ಜೆಯಿಟ್ಟಿದೆ. ​ಬಿಸಿಲಿನ ಬೇಗೆಯಿಂದ ಬಳಲಿ ಬರುವ ಗ್ರಾಹಕರಿಗೆ…

ನದಿ ಸೇರುವ ತ್ಯಾಜ್ಯ ಸಂಸ್ಕರಣೆಗೆ ‘ಐ & ಡಿ’ ತಂತ್ರಜ್ಞಾನ ಅಳವಡಿಕೆಗೆ ಆಗ್ರಹ: ನಗರಾಭಿವೃದ್ಧಿ ಸಚಿವರಿಗೆ ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮನವಿ

ಸುಳ್ಯ: ನಗರ ವ್ಯಾಪ್ತಿಯಲ್ಲಿ ಹರಿಯುವ ನದಿ ಹಾಗೂ ಹೊಳೆಗಳಿಗೆ ಸೇರುತ್ತಿರುವ ಮಲಿನ ನೀರು ಮತ್ತು ತ್ಯಾಜ್ಯವನ್ನು ತಡೆಗಟ್ಟಿ, ‘ಐ & ಡಿ’ (ಇಂಟರ್ ಸೆಪ್ಷನ್ ಮತ್ತು ಡೈವರ್ಷನ್) ತಂತ್ರಜ್ಞಾನದ ಮೂಲಕ ಸಂಸ್ಕರಿಸಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುದಾನ ಒದಗಿಸುವಂತೆ ಸುಳ್ಯ…

ನೆಟ್ಟಾರ್: ಏಪ್ರಿಲ್ 26 ರಂದು ಬೃಹತ್ ರಕ್ತದಾನ ಶಿಬಿರ

ನೆಟ್ಟಾರ್: ಬ್ಲಡ್ ಡೋನರ್ಸ್ ಮಂಗಳೂರು (ರಿ.) (BDM) ನ 13ನೇ ವಾರ್ಷಿಕೋತ್ಸವದ ಪ್ರಯುಕ್ತ, ಅಲ್ ಅಮಾನ್ ಕಮಿಟಿ ನೆಟ್ಟಾರ್ ಹಾಗೂ ರಫಾ ಫೌಂಡೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ​ಈ ರಕ್ತದಾನ ಶಿಬಿರವು ಬ್ಲಡ್ ಡೋನರ್ಸ್ ಮಂಗಳೂರು…

ಸುಳ್ಯ ತಾಲೂಕು ಆಸ್ಪತ್ರೆ: ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ

ಸುಳ್ಯ: ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯು ಮಂಗಳವಾರ (ಮಾ. 31ರಂದು) ಕುಮಾರಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ​ಈ ಸಭೆಯಲ್ಲಿ ಸಮಿತಿಯ ಪ್ರಮುಖ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕುಟ್ಟೇಲ್, ಅಬ್ದುಲ್ ರಝಾಕ್, ಪ್ರಗತಿ ವಿಜಯ, ಜಯರಾಮ,…