Category: ಇತರೆ

ಬಿ.ಸಿ ರೋಡ್: ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಜನಾದೋಲನ ನಡಿಗೆ ಸುಳ್ಯದ ನಾಯಕರು ಭಾಗಿ

ಕಾನೂನು ಬಾಹಿರ ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವು ಗೊಳಿಸುವಂತೆ ಆಗ್ರಹಿಸಿ ಬಿ. ಸಿ. ರೋಡ್ ನಾರಾಯಣ ಗುರು ವೃತ್ತ ದಿಂದ ಟೋಲ್ ಗೇಟ್ ವರೆಗೆ ಬೃಹತ್ ಜನಾಂದೋಲನ ನಡಿಗೆಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ…

ಕಣ್ಣೀರು ತರಿಸುವ ಘಟನೆ: ‘ಅಕ್ಕನನ್ನು ಕರೆತಂದರೆ ಹಣ ಕೊಡ್ತೀವಿ’ ಎಂದಿದ್ದಕ್ಕೆ ಸಮಾಧಿ ಅಗೆದು ಅಸ್ಥಿಪಂಜರವನ್ನೇ ಬೆನ್ನಿಗೇರಿಸಿಕೊಂಡು ಬಂದ ಹತಾಶ ಸಹೋದರ!

ವ್ಯವಸ್ಥೆಯ ಕ್ರೂರತೆ ಮತ್ತು ಬಡತನದ ಮುಗ್ಧತೆಗೆ ಕನ್ನಡಿ ಹಿಡಿಯುವಂತಹ ಕರುಣಾಜನಕ ಘಟನೆಯೊಂದು ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದಿದೆ. ಇದು ಕೇವಲ ಸುದ್ದಿಯಲ್ಲ, ಅನಕ್ಷರತೆ ಮತ್ತು ಬಡತನ ನಮ್ಮ ಸಮಾಜದಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆ ಎಂಬುದರ ಹೃದಯವಿದ್ರಾವಕ ನಿದರ್ಶನ. ​ತನ್ನ ಅಕ್ಕ ಕಲ್ರಾ…

ಏರ್‌ಟೆಲ್ ಸಿಮ್ ಪಡೆದರೆ 1 ಲೀಟರ್ ಪೆಟ್ರೋಲ್ ಫ್ರೀ, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್

ಹೈದರಾಬಾದ್: ತೆಲಂಗಾಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವವು ಅಂದರೆ ಇಂಧನ ಬಿಕ್ಕಟ್ಟು (Fuel Crisis) ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯದಾದ್ಯಂತ ಬಹುತೇಕ ಪೆಟ್ರೋಲ್ ಬಂಕ್‌ಗಳ ಮುಂದೆ ನೋ ಸ್ಟಾಕ್ ಅಂದರೆ ದಾಸ್ತಾನು ಇಲ್ಲ ಎಂಬ…

ಆಂಬ್ಯುಲೆನ್ಸ್ ಯೂನಿಯನ್ ವತಿಯಿಂದ ವಾಕರ್ ಕೊಡುಗೆ

ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ವತಿಯಿಂದ ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ರಾಜು ಎಂಬವರಿಗೆ ವಾಕರ್ ಕೊಡುಗೆಯಾಗಿ ನೀಡಿದರು. ಮನೆಯಲ್ಲಿ ಬಿದ್ದು ಸೊಂಟಕ್ಕೆ ಗಂಭೀರ ಗಾಯಗೊಂಡ ರಾಜು ರವರನ್ನು ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ಅಂಬುಲನ್ಸ್…

ನೆಹರು ಮೆಮೋರಿಯಲ್ ಕಾಲೇಜು: ಬಸವ ಜಯಂತಿ ಆಚರಣೆ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ದಿನಾಂಕ 21, 2026ರಂದು ಮಹಾನ್ ಸಮಾಜ ಸುಧಾರಕ ಬಸವಣ್ಣ ಅವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ…

ಈಶ್ವರಮಂಗಲ: ತ್ವೈಬಾ ಸ್ಟೂಡೆಂಟ್ಸ್ ಯೂನಿಯನ್ ನೂತನ ಸಮಿತಿ ಅಸ್ತಿತ್ವಕ್ಕೆ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ಸಾಹಿತ್ಯಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ತ್ವೈಬಾ ಸ್ಟೂಡೆಂಟ್ಸ್ ಯೂನಿಯನ್’ನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ಹಾಫಿಝ್ ಸ್ವಾಲಿಹ್ ಕಂಡಂಗಾಲ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಕುಂಡಾರು ಹಾಗೂ ಕೋಶಾಧಿಕಾರಿಯಾಗಿ ಸಿದ್ದೀಕ್ ಈಶ್ವರಮಂಗಲ, ಉಪಾಧ್ಯಕ್ಷರಾಗಿ ಶಾಮಿಲ್…

ನಾರ್ಕೋಡು – ಆಲೆಟ್ಟಿ – ಬಡ್ಡಡ್ಕ ರಸ್ತೆ ದುರವಸ್ಥೆ

ಬೆಂಗಳೂರಿಗೆ ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಹೋದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜಾ ಅನುದಾನ ಬಿಡುಗಡೆ ಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಒತ್ತಾಯ. ಸತ್ಯಕುಮಾರ್ ಆಡಿಂಜಾ ನೇತೃತ್ವದ ಕಾಂಗ್ರೆಸ್ ನಿಯೋಗದ ಮನವರಿಕೆಗೆ ಸಚಿವರ ಸ್ಪಂದನೆ ಸುಳ್ಯ ತಾಲೂಕಿನ ನಾರ್ಕೋಡು –…

ಎನ್ನೆಂಸಿ ಪದವಿ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

ವಿದ್ಯೆ, ಕೌಶಲ್ಯ ಮತ್ತು ಪರಿಶ್ರಮದಿಂದ ಯಶಸ್ಸಿನತ್ತ ಪಯಣ. ಪದವಿ ಶಿಕ್ಷಣ ಬದುಕಿಗೆ ಆಭರಣ: ಪ್ರೊ. ಸೋಮಶೇಖರ್ ನಾಯಕ್ ಸುಬ್ರಹ್ಮಣ್ಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ನಮ್ಮೆಲ್ಲ ವಿದ್ಯಾಸಂಸ್ಥೆಗಳಿಗೆ ಪ್ರೇರಣೆಯೂ ಮಾದರಿಯೂ ಆಗಿದೆ. ವಿದ್ಯೆ ಪ್ರತಿಯೊಬ್ಬ ವ್ಯಕ್ತಿಯನ್ನು ತಲೆ ಎತ್ತಿ…

​ಸುಳ್ಯ: ಈ ರಣ ಬಿಸಿಲಿನಲ್ಲಿ ಕರೆಂಟ್ ತೆಗೆಯಬೇಡಿ ಸ್ವಾಮಿ..! ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಅಸಮಾಧಾನ

ಸುಳ್ಯ: ಒಂದೆಡೆ ಸುಡುತ್ತಿರುವ ರಣ ಬಿಸಿಲು, ಮತ್ತೊಂದೆಡೆ ಬೆವರಿಳಿಸುವ ವಿದ್ಯುತ್ ಕಡಿತ! ಹೌದು, ಕಳೆದ ಮೂರ್ನಾಲ್ಕು ವಾರಗಳಿಂದ ಸುಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬಂತೆಂದರೆ ಸಾಕು ದಿನಪೂರ್ತಿ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ತೀವ್ರ ಹೈರಾಣಾಗಿದ್ದಾರೆ. ಬೇಸಿಗೆಯ ಈ ಬೇಗೆಯ ನಡುವೆ, ಇಡೀ…

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಶಾಂತಿನಗರದ ಇಮ್ನಾ ಫಾತಿಮಾಗೆ 583 ಅಂಕಗಳ ಸಾಧನೆ

ಶಾಂತಿನಗರ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶಾಂತಿನಗರದ ವಿದ್ಯಾರ್ಥಿನಿ ಇಮ್ನಾ ಫಾತಿಮಾ ಅವರು ಒಟ್ಟು 583 ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ​ಇವರು ಶಾಂತಿನಗರದ ನಿವಾಸಿಗಳಾದ ಇಬ್ರಾಹಿಂ ಎಸ್.ಎ. ಮತ್ತು ಸಮೀಮಾ ಕೆ. ದಂಪತಿಯ ಪುತ್ರಿಯಾಗಿದ್ದಾರೆ. ಇಮ್ನಾ…